ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಕೇರಳದಲ್ಲಿ ತೀವ್ರಗೊಂಡ ರಾಜಕೀಯ ಬಿಕ್ಕಟ್ಟು
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕೇರಳದಲ್ಲಿ ತೀವ್ರಗೊಂಡ ರಾಜಕೀಯ ಬಿಕ್ಕಟ್ಟು
ಲೋಕಸಭಾ ಚುನಾವಣೆ ಫಲಿತಾಂಶ ಘೋಷಣೆಗೊಳ್ಳಲು ಇನ್ನೂ ಕೆಲವೇ ದಿನಗಳು ಬಾಕಿ ಉಳಿದಿರುವಂತೆ ಕೇರಳದಲ್ಲಿ ರಾಜಕೀಯ ಬಿಕ್ಕಟ್ಟು ತೀವ್ರಗೊಂಡಿದ್ದು, ಮುಖ್ಯಮಂತ್ರಿ ವಿ.ಎಸ್.ಅಚ್ಯುತಾನಂದನ್ ರಾಜೀನಾಮೆ ನೀಡಬೇಕೆಂದು ಆಡಳಿತಾರೂಢ ಸಿಪಿಎಂ ಪಕ್ಷ ಕೇಳಿಕೊಂಡಿದೆ. ಕೇರಳ ರಾಜಕೀಯ ರಂಗದಲ್ಲಿ ಭಾರೀ ಕೋಲಾಹಲವೆಬ್ಬಿಸಿದ ಎಸ್‌ಎನ್‌ಸಿ ಲಾವ್ಲಿನ್‌ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ನಿರ್ದಿಷ್ಟ ನಿಲುವು ತಳೆದ ಮುಖ್ಯಮಂತ್ರಿಯ ಪದಚ್ಯುತಿಗೆ ಆಡಳಿತರೂಢ ಸಿಪಿಎಂ ಪಕ್ಷ ಮುಂದಾಗಿದೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ವರುಣ್ ಮೇಲೆ ಎನ್ಎಸ್ಎ 'ಅಸಿಂಧು': ಹಿಂತೆಗೆತ ಶಿಫಾರಸು
ಅಮರ್ ಸಿಂಗ್‌ರಿಂದ ಜೀವ ಬೆದರಿಕೆ: ಅಜಂಖಾನ್
ನಿತೀಶ್ ಪಶ್ಚಾತ್ತಾಪ ಪಡಲಿದ್ದಾರೆ: ಕಾಂಗ್ರೆಸ್
ಕಸಬ್ ಒಂಬಳೆಯವರಿಗೆ ಗುಂಡಿಕ್ಕಿದ: ಸಾಕ್ಷಿ ಹೇಳಿಕೆ
ರ‌್ಯಾಗಿಂಗ್ ಮಟ್ಟಹಾಕಲು ಸು.ಕೋ ನಿರ್ದೇಶನ
ರಾಹುಲ್ ಹೇಳಿಕೆ- ಡ್ಯಾಮೇಜ್ ಕಂಟ್ರೋಲ್ ಯತ್ನ