ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಸ್ವಾಮಿ ಅಮೃತ ಚೈತನ್ಯರಿಗೆ 16 ವರ್ಷ ಕಠಿಣ ಸಜೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸ್ವಾಮಿ ಅಮೃತ ಚೈತನ್ಯರಿಗೆ 16 ವರ್ಷ ಕಠಿಣ ಸಜೆ
ಅನಾಥಾಶ್ರಮದ ಇಬ್ಬರು ಅಪ್ರಾಪ್ತ ವಯಸ್ಕ ಬಾಲಕಿಯರ ಮೇಲಿನ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪರಾಧಿ ದೇವ ಮಾನವ ಸಂತೋಷ್‌ ಮಾಧವನ್‌ಗೆ ಕೇರಳದ ಕೋರ್ಟ್ ಒಂದು 16 ವರ್ಷಗಳ ಕಠಿನ ಸಜೆಯನ್ನು ವಿಧಿಸಿ ತೀರ್ಪು ನೀಡಿದೆ. ಇದಲ್ಲದೆ ಅತ್ಯಾಚಾರಕ್ಕೊಳಗಾದ ಬಾಲಕಿಯರಿಗೆ ಎರಡು ಲಕ್ಷ ರೂಪಾಯಿ ಪರಿಹಾರ ನೀಡುವಂತೆಯ‌ೂ ಹಾಗೂ ಖರ್ಚು ರೂಪವಾಗಿ ರೂ. 20 ಸಾವಿರ ನೀಡುವಂತೆಯೂ ಕೋರ್ಟು ಮಾಧವನ್‌ಗೆ ಆದೇಶ ನೀಡಿದೆ. ಸ್ವಾಮಿ ಅಮೃತ ಚೈತನ್ಯ ಎಂದೇ ಪ್ರಸಿದ್ಧಿ ಹೊಂದಿದ ದೇವ ಮಾನವ ಸಂತೋಷ್ ಮಾಧವನ್‌‌ಗೆ ಸಿನಿಮಾ ನಟರು, ರಾಜಕಾರಣಿಗಳು ಸೇರಿದಂತೆ ಸಮಾಜದ ಉನ್ನತ ವ್ಯಕ್ತಿಗಳೊಂದಿಗೆ ನಂಟು ಇದೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಮತಪತ್ರ ಪದ್ಥತಿ ಮರುಜಾರಿಗೆ ಬಿಜೆಪಿ ಒತ್ತಾಯ
'ಮಮತಕ್ಕ'ನಿಗೆ ವಿಶೇಷ ವಿಮಾನ ಕಳುಹಿದ ಕಾಂಗ್ರೆಸ್
ರಾಜ್ಯಸಭೆಯಲ್ಲಿ ಯುಪಿಎಗೆ ಸಮಸ್ಯೆ ಇಲ್ಲ
ಸಿಂಗ್‌ರಿಗೆ ಸರ್ಕಾರ ರಚನೆಗೆ ಆಹ್ವಾನ, 22ರಂದು ಅಸ್ತಿತ್ವಕ್ಕೆ
ಲಂಕಾಗೆ ತೆರಳಿದ ಎನ್ಎಸ್ಎ, ವಿದೇಶಾಂಗ ಕಾರ್ಯದರ್ಶಿ
ತೃತೀಯರಂಗ ಸ್ಥಾಪನೆಯೊಂದು ದೊಡ್ಡ ತಪ್ಪು: ಸಿಪಿಎಂ