ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಒರಿಸ್ಸಾ: ನಕ್ಸಲ್ ದಮನಕ್ಕೆ ಸೇನಾಮಧ್ಯಪ್ರವೇಶ?
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಒರಿಸ್ಸಾ: ನಕ್ಸಲ್ ದಮನಕ್ಕೆ ಸೇನಾಮಧ್ಯಪ್ರವೇಶ?
ಒರಿಸ್ಸಾದ ನವೀನ್ ಪಟ್ನಾಯಕ್ ಸರ್ಕಾರವು ನಕ್ಸಲ್ ಸಮಸ್ಯೆಯ ನಿವಾರಣೆಗೆ ವಿಫಲವಾಗಿದೆ ಎಂದು ದೂರಿರುವ ವಿಪಕ್ಷ ಕಾಂಗ್ರೆಸ್, ನಕ್ಸಲ್ ಸಮಸ್ಯೆ ನಿವಾರಣೆಗೆ ಸೇನೆಯನ್ನು ಬಳಸುವುದರಲ್ಲಿ ತನ್ನ ವಿರೋಧವಿಲ್ಲ ಎಂದು ಹೇಳಿದೆ.

ಒರಿಸ್ಸಾ ವಿಧಾನಸಭೆಯ ವಿಪಕ್ಷ ನಾಯಕ ಭೂಪಿಂದರ್ ಸಿಂಗ್ ಅವರು, ಕೋರಾಪುಟ್ ಜಿಲ್ಲೆಯ ಪೊಲೀಸ್ ಠಾಣೆಗಳ ಮೇಲೆ ನಕ್ಸಲರು ನಡೆಸಿದ ದಾಳಿಯ ಹಿನ್ನೆಲೆಯಲ್ಲಿ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

"ರಾಜ್ಯ ಸರ್ಕಾರವು ಮಾವೋವಾದಿ ಸಮಸ್ಯೆಯನ್ನು ನಿಗ್ರಹಿಸುವಲ್ಲಿ ಸಂಪೂರ್ಣ ಸೋತಿದೆ. ರಾಜ್ಯ ಪೊಲೀಸರು ನಕ್ಸಲರನ್ನು ಹತ್ತಿಕ್ಕಲು ಅಸಮರ್ಥವಾಗಿರುವ ಕಾರಣ ಸೇನಾ ಮಧ್ಯಪ್ರವೇಶವನ್ನು ಕಾಂಗ್ರೆಸ್ ವಿರೋಧಿಸುವುದಿಲ್ಲ" ಎಂದು ಸಿಂಗ್ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದ್ದಾರೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಮಾಯಾಗೆ ಸುಪ್ರೀಂ ನೋಟಿಸ್
ಅಮರನಾಥ ಯಾತ್ರೆ ಮುಂದಕ್ಕೆ
ಮುಸ್ಲಿಂ ಮೀಸಲಾತಿ 'ಎರಡು ಅಲಗಿನ ಕತ್ತಿ': ಖುರ್ಷಿದ್
ಮುಂಬೈ: ಶೀತಲ್ ಮಫತ್‌ಲಾಲ್ ಬಂಧನ
ಹಂದಿಜ್ವರ-ಜನರು ಭಯಪಡಬೇಕಾಗಿಲ್ಲ: ಗುಲಾಂ ನಬಿ
ನಿಮಗಿಂತ ನಾವಿನ್ನೂ ಉತ್ತಮ: ಕಾಂಗ್ರೆಸ್‌ಗೆ ಬಿಜೆಪಿ