ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಕಳ್ಳಭಟ್ಟಿ ದುರಂತದ ಹಿಂದೆ ಭೂಗತ ಕೈವಾಡ?
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕಳ್ಳಭಟ್ಟಿ ದುರಂತದ ಹಿಂದೆ ಭೂಗತ ಕೈವಾಡ?
ಗುಜರಾತನ್ನು ತಲ್ಲಣಗೊಳಿಸಿರುವ ಕಳ್ಳಭಟ್ಟಿ ದುರಂತದ ಹಿಂದೆ ಭೂಗತ ಪಾತಕಿಗಳ ಕೈವಾಡ ಇದೆ ಎಂಬ ಸ್ಫೋಟಕ ಮಾಹಿತಿಯನ್ನು ಗುಜರಾತ್ ಇಂಟಲಿಜೆನ್ಸ್ ಪೊಲೀಸರು ಹೊರಗೆಡಹಿದ್ದಾರೆ.

ಸುಮಾರು 136 ಮಂದಿಯನ್ನು ಬಲಿತೆಗೆದುಕೊಂಡಿರುವ ಈ ದುರಂತವು ಮದ್ಯನಿಷೇಧಿತ ರಾಜ್ಯದಲ್ಲಿ ಭೂಗತ ಪಾತಕಿಗಳು ನಡೆಸಿರುವ ಸಂಚು ಎಂದು ಹೇಳಲಾಗಿದೆ. ಇದರ ಹಿಂದಿರುವವರು ಯಾರು ಎಂಬುದು ಆರಂಭಿಕ ವರದಿಗಳಲ್ಲಿ ಲಭ್ಯವಾಗಿಲ್ಲ. ಕಳೆದ ಭಾನುವಾರ ಕಳ್ಳಭಟ್ಟಿ ಸೇವಿಸಿದ ಮಂದಿ ಸೋಮವಾರದಿಂದ ಪ್ರಾಣಕಳೆದುಕೊಳ್ಳಲಾರಂಭಿಸಿದ್ದರು.

ಸಾವನ್ನಪ್ಪಿರುವವರಲ್ಲಿ ಹೆಚ್ಚಿನವರು ಸಮಾಜದ ಬಡವರ್ಗದ ಜನರಾಗಿದ್ದಾರೆ. ನಾಲ್ಕು ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಕೆಲವರು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದರೆ, ಮತ್ತೆ ಕೆಲವರು ಕಳೆದ ಮೂರು ದಿನಗಳಿಂದ ಕೃತಕ ಉಸಿರಾಟದಲ್ಲಿದ್ದಾರೆ. ಸುಮಾರು 300 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಮದ್ಯನಿಷೇಧ: ಗುಜರಾತ್ ಸರ್ಕಾರಕ್ಕೆ ಮಲ್ಯ ಬೋಧನೆ
45 ವರ್ಷಗಳ ಬಳಿಕವೂ ಶಾಸ್ತ್ರಿ ಸಾವು ನಿಗೂಢ
ಜನಸಂಖ್ಯೆ ನಿಯಂತ್ರಣಕ್ಕೆ ಲೇಟಾಗಿ ಮದ್ವೆಯಾಗಿ: ಗುಲಾಂ
ಸಾಧ್ವಿ ಪ್ರಜ್ಞಾ ವಕೀಲರ ಕೊಲೆ ಸಂಚು ಬಯಲು
ಜರ್ದಾರಿಗೆ ನೋವುಂಟುಮಾಡುವ ಇಚ್ಛೆಇರಲಿಲ್ಲ: ಪ್ರಧಾನಿ
ಕಡತ ನಾಪತ್ತೆ: ಸಿಬಿಐ ತನಿಖೆಗೆ ಮಾಯಾ ಶಿಫಾರಸ್ಸು