ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಮಾಯಾ ಸರ್ಕಾರ ವಜಾಕ್ಕೆ ಬಿಜೆಪಿ, ಎಸ್ಪಿ ಒತ್ತಾಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮಾಯಾ ಸರ್ಕಾರ ವಜಾಕ್ಕೆ ಬಿಜೆಪಿ, ಎಸ್ಪಿ ಒತ್ತಾಯ
ಯುಪಿಸಿಸಿ ಅಧ್ಯಕ್ಷೆ ರೀಟಾ ಬಹುಗುಣ ಅವರ ವಿವಾದಾತ್ಮಕ ಹೇಳಿಕೆಯಿಂದಾಗಿ ಉತ್ತರಪ್ರದೇಶದಲ್ಲಿ ಉಂಟಾಗಿರುವ ಗಲಭೆಗಳ ಹಿನ್ನೆಲೆಯಲ್ಲಿ ಮಾಯಾವತಿ ಸರ್ಕಾರವನ್ನು ವಜಾ ಮಾಡಬೇಕು ಎಂದು ಭಾರತೀಯ ಜನತಾ ಪಕ್ಷ(ಬಿಜೆಪಿ) ಹಾಗೂ ಸಮಾಜವಾದಿ ಪಕ್ಷ(ಎಸ್ಪಿ) ನಾಯಕರು ಗುರುವಾರ ಒತ್ತಾಯಿಸಿದ್ದಾರೆ.

"ಉತ್ತರ ಪ್ರದೇಶ ಸರ್ಕಾರದ ವಜಾಕ್ಕೆ ಇದು ಸಕಾಲ. ಪ್ರತೀ ಕ್ಷೇತ್ರದಲ್ಲೂ ಜನರನ್ನು ವಿನಾಕಾರಣವಾಗಿ ಜೈಲಿಗೆ ಕಳುಹಿಸಲಾಗುತ್ತದೆ" ಎಂದು ಉತ್ತರ ಪ್ರದೇಶದ ಬಿಜೆಪಿ ಸಂಸದೆ ಮನೇಕಾ ಗಾಂಧಿ ಪ್ರತಿಕ್ರಿಯಿಸಿದ್ದಾರೆ.

"ಬುಹುಗುಣ ಅವರು ತಮ್ಮ ಹೇಳಿಕೆಗೆ ವಿಷಾದವನ್ನೂ ವ್ಯಕ್ತಪಡಿಸಿದ್ದಾರೆ. ಅವರು ತಮ್ಮ ಮನಸ್ಸಿನ ಮಾತನ್ನು ಹೇಳುವಂತಿಲ್ಲವೇ? ಇದು ಯಾವ ರೀತಿಯ ಪ್ರಜಾಪ್ರಭುತ್ವ. ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವೆಕೆ ಹೇರಬೇಕು" ಎಂದು ಮನೇಕಾ ಒತ್ತಾಯಿಸಿದ್ದಾರೆ.

ಅದೇ ರೀತಿ ಬಿಎಸ್ಪಿ ನಾಯಕರೂ ಸಹ ಮಾಯಾವತಿ ಸರ್ಕಾರವನ್ನು ವಿಸರ್ಜಿಸಿ ರಾಷ್ಟ್ರಪತಿ ಆಳ್ವಿಕೆ ಹೇರಬೇಕು ಎಂದು ಒತ್ತಾಯಿಸಿದ್ದಾರೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಸೋನಿಯಾಗಾಂಧಿ ಕ್ಷಮೆಯಾಚಿಸಲಿ: ಮಾಯಾವತಿ
ಮಾಯಾಮಾಯೆ: ಯುಪಿಸಿಸಿ ಅಧ್ಯಕ್ಷೆ ರೀಟಾ ಬಂಧನ
ರಾಹುಲ್ ದನಿಎತ್ತಲಿ
ಲೋಕಸಭೆಯಲ್ಲಿ ಹಿಂದಿ-ಇಂಗ್ಲೀಷ್ ಜುಗಲ್ಬಂದಿ
ಉಗ್ರರನ್ನು ಬೆಂಬಲಿಸುವ ರಾಷ್ಟ್ರಗಳ ವಿಚಾರಣೆ ನಡೆಸ್ಬೇಕು:ಸಿಂಗ್
ಶಿಕ್ಷಣದಿಂದ ಕೋಮು ಓಲೈಕೆ, ರಾಜಕೀಯ ದೂರವಿಡಿ: ಬಿಜೆಪಿ