ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ರೀಟಾ ಬಹುಗುಣ ಜೋಶಿಗೆ ಮಧ್ಯಂತರ ಜಾಮೀನು
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ರೀಟಾ ಬಹುಗುಣ ಜೋಶಿಗೆ ಮಧ್ಯಂತರ ಜಾಮೀನು
ಮುಖ್ಯಮಂತ್ರಿ ಮಾಯಾವತಿ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿ, ದಲಿತರ ಮೇಲಿನ ದೌರ್ಜನ್ಯ ಕಾಯ್ದೆಯಡಿ ಬಂಧಿತರಾಗಿದ್ದ ಉತ್ತರ ಪ್ರದೇಶ ಕಾಂಗ್ರೆಸ್ ಅಧ್ಯಕ್ಷೆ ರೀಟಾ ಬಹುಗುಣ ಜೋಶಿ ಅವರಿಗೆ ಶನಿವಾರ ಸ್ಥಳೀಯ ನ್ಯಾಯಾಲಯವು ಮಧ್ಯಂತರ ಜಾಮೀನು ನೀಡಿದೆ.

30 ಸಾವಿರ ರೂ.ಗಳ ಭದ್ರತಾ ಠೇವಣಿ ಇರಿಸಿದ ಬಳಿಕ ರೀಟಾ ಅವರು ಜೈಲಿನಿಂದ ಬಿಡುಗಡೆಗೊಳ್ಳಲಿದ್ದಾರೆ. ಜು.16ರಂದು ಬಂಧಿತರಾಗಿದ್ದ ಅವರಿಗೆ ಎರಡು ವಾರಗಳ ನ್ಯಾಯಾಂಗ ಕಸ್ಟಡಿ ವಿಧಿಸಲಾಗಿತ್ತು. ಈ ಮಧ್ಯಂತರ ಜಾಮೀನು ಜುಲೈ 29ರವರೆಗೆ ಜಾರಿಯಲ್ಲಿರುತ್ತದೆ.

ರೀಟಾ ಮೇಲೆ ದಾಖಲಿಸಿದ್ದ ಎಫ್ಐಆರ್ ರದ್ದುಗೊಳಿಸುವಂತೆ ಕೋರಿ ಕಾಂಗ್ರೆಸ್ ಪಕ್ಷವು ಅಲಹಾಬಾದ್ ಹೈಕೋರ್ಟಿನಲ್ಲಿ ಅರ್ಜಿ ಸಲ್ಲಿಸಿದ್ದು, ಈ ಬಗ್ಗೆ ಜುಲೈ 21ರಂದು ವಿಚಾರಣೆ ನಡೆಯಲಿದೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ರೀಟಾ ಮನೆಗೆ ಬೆಂಕಿ: ಬಿಸ್ಪಿ ಶಾಸಕ ವಿರುದ್ದ ಎಫ್ಐಆರ್
ಕೊಚ್ಚಿಯಲ್ಲಿ ದೇಶದ ಅತೀ ಉದ್ದದ ರೈಲ್ವೇ ಸೇತುವೆ
ಭಾರತ-ಪಾಕ್ ಮಾತುಕತೆಗೆ ಒತ್ತಡ ಇಲ್ಲ: ಹಿಲರಿ
ಶಾಲೆಯಲ್ಲಿ ಆನೆಗಳಿಗೆ ಮಧ್ಯಾಹ್ನದೂಟ!
ಅಸಮಾಧಾನ: ಸಿದ್ದು ಸರದಿ, ರಾಜೀನಾಮೆ ಸಲ್ಲಿಕೆ
ಮತ ಯಂತ್ರದಲ್ಲಿ ಅಕ್ರಮ ಎಸಗುವುದು ಸುಲಭ!