ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಬಿಎಂಡಬ್ಲ್ಯು ಪ್ರಕರಣ;ನಂದಾ ಹಣೆಬರಹ ನಾಳೆ ನಿರ್ಧಾರ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಬಿಎಂಡಬ್ಲ್ಯು ಪ್ರಕರಣ;ನಂದಾ ಹಣೆಬರಹ ನಾಳೆ ನಿರ್ಧಾರ
ಕುಖ್ಯಾತ ಬಿಎಂಡಬ್ಲ್ಯು ಅಪಘಾತ ಪ್ರಕರಣದ ಕುರಿತು ಸೋಮವಾರ ದೆಹಲಿಯ ಹೈಕೋರ್ಟ್ ತೀರ್ಪು ನೀಡಲಿದೆ. ನೌಕಾ ಪಡೆಯ ಮುಖ್ಯಸ್ಥರಾಗಿದ್ದ ಎಸ್.ಎಂ.ನಂದಾ ಅವರ ಪುತ್ರ ಸಂಜೀವ್ ನಂದಾ 1999ರಲ್ಲಿ ತನ್ನ ಬಿಎಂಡಬ್ಲ್ಯು ಕಾರನ್ನು ಫುಟ್‌ಪಾತ್‌ನಲ್ಲಿ ಮಲಗಿದ್ದ ಆರು ಮಂದಿಯ ಮೇಲೆ ಕಾರು ಚಲಾಯಿಸಿ ಕೊಂದ ಪ್ರಕರಣ ಇದಾಗಿದೆ.

ಪ್ರಕರಣದ ವಿಚಾರಣೆ ನಡೆಸಿದ್ದ ಕೆಳ ನ್ಯಾಯಾಲಯ ಸಂಜೀವ್ ನಂದಾಗೆ ಈಗಾಗಲೇ ಐದು ವರ್ಷಗಳ ಕಠಿಣ ಜೈಲುಶಿಕ್ಷೆ ವಾಸ ವಿಧಿಸಿತ್ತು. ಈ ತೀರ್ಪನ್ನು ಪ್ರಶ್ನಿಸಿ ಆರೋಪಿಗಳು ಹೈಕೋರ್ಟ್‌ನಲ್ಲಿ ಮೇಲ್ಮನವಿ ಹೂಡಿದ್ದರು.

ಪ್ರಕರಣದಲ್ಲಿ ರಾಜೀವ್ ಗುಪ್ತಾ ಮತ್ತು ಬೋಲಾನಾಥ್ ಕೂಡ ಆರೋಪಿಗಳಾಗಿದ್ದಾರೆ. ಇವರಿಬ್ಬರಿಗೂ ಕೆಳ ನ್ಯಾಯಾಲಯ ಒಂದೂವರೆ ವರ್ಷಗಳ ಕಾಲದ ಕಾರಗೃಹ ಶಿಕ್ಷೆ ವಿಧಿಸಿದ್ದು, ನಂದಾ ಜೊತೆಗೆ ಈ ಇಬ್ಬರೂ ಕೆಳ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿದ್ದಾರೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಮಾಯಾ ಸರ್ಕಾರದಿಂದ ನ್ಯಾಯ ಸಿಗುವ ಭರವಸೆ ಇಲ್ಲ: ಜೋಶಿ
ಅಕ್ಷರಧಾಮ ದಾಳಿ; ಶಂಕಿತ ಉಗ್ರನ ಬಂಧನ
ನವದೆಹಲಿಗೆ ಹಿಲರಿ ಭೇಟಿ:ಬಿಗಿ ಬಂದೋಬಸ್ತ್
ಅಡ್ವಾಣಿ,ಮೋದಿಗೆ ನಕ್ಸಲ್ ಬೆದರಿಕೆ;ಭದ್ರತೆಗೆ ಒತ್ತಾಯ
ಉತ್ತರಾಖಂಡದ ರಾಜ್ಯಪಾಲರಾಗಿ ಮಾರ್ಗರೆಟ್ ಆಳ್ವ
ರಾಜ್ಯಸಭೆಯತ್ತ ದೃಷ್ಟಿ ನೆಟ್ಟ ದೇಶ್‌ಮುಖ್, ಆದಿಕ್