ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > 26/11 ಘಟನೆಗೆ ನ್ಯಾಯ ಸಿಗಬೇಕು: ಹಿಲರಿ ಕ್ಲಿಂಟನ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
26/11 ಘಟನೆಗೆ ನ್ಯಾಯ ಸಿಗಬೇಕು: ಹಿಲರಿ ಕ್ಲಿಂಟನ್
ಮುಂಬೈ ಉಗ್ರರ ದಾಳಿಯಲ್ಲಿ ಮಡಿದವರಿಗೆ ನ್ಯಾಯ ಸಿಗಬೇಕು. ಮೃತರಿಗೆ ನ್ಯಾಯ ಸಿಗಬೇಕಾದರೆ ದಾಳಿಯ ರೂವಾರಿಗಳಿಗೆ ಶಿಕ್ಷೆ ಆಗಬೇಕು ಎಂದು ಅಮೆರಿಕ ವಿದೇಶಾಂಗ ಸಚಿವೆ ಹಿಲರಿ ಕ್ಲಿಂಟನ್ ಹೇಳಿದ್ದಾರೆ.

ಮುಂಬೈ ಉಗ್ರರ ದಾಳಿಯ ಹಿಂದಿನ ಆರೋಪಿಗಳಿಗೆ ಇನ್ನೂ ಶಿಕ್ಷೆ ಆಗಿಲ್ಲ ಯಾಕೆ ಎಂದು ಪ್ರಶ್ನಿಸಿರುವ ಕ್ಲಿಂಟನ್ ಕೂಡಲೇ ಅವರ ವಿರುದ್ಧ ಕ್ರಮಕ್ಕೆ ಪಾಕಿಸ್ತಾನ ಮುಂದಾಗಬೇಕು ಎಂದು ಒತ್ತಾಯಿಸಿದ್ದಾರೆ.

ಭಾರತಕ್ಕೆ ಐದು ದಿನಗಳ ಭೇಟಿಗೆ ಆಗಮಿಸಿರುವ ಹಿಲರಿ ಕ್ಲಿಂಟನ್ ಮೊದಲಿಗೆ ನೀಡಿದ ಪತ್ರಿಕಾ ಸಂದರ್ಶನದಲ್ಲಿ ಪಾಕ್ ಈ ವಿಷಯದಲ್ಲಿ ಕ್ರಮ ಕೈಗೊಳ್ಳುತ್ತದೆ ಎಂದರು. ಪಾಕ್‌ನೊಂದಿಗೆ ಅಮೆರಿಕ ನಡೆಸಿರುವ ಚರ್ಚೆಯಲ್ಲೂ ಪಾಕಿಸ್ತಾನ ಮೂಲದ ಉಗ್ರರ ವಿರುದ್ಧ ನಿರ್ಣಾಯಕ ಕ್ರಮಕೈಗೊಳ್ಳಲು ಪಾಕಿಸ್ತಾನಕ್ಕೆ ಸೂಚಿಸಲಾಗಿದೆ ಎಂದಿದ್ದಾರೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಬಿಎಂಡಬ್ಲ್ಯು ಪ್ರಕರಣ;ನಂದಾ ಹಣೆಬರಹ ನಾಳೆ ನಿರ್ಧಾರ
ಮಾಯಾ ಸರ್ಕಾರದಿಂದ ನ್ಯಾಯ ಸಿಗುವ ಭರವಸೆ ಇಲ್ಲ: ಜೋಶಿ
ಅಕ್ಷರಧಾಮ ದಾಳಿ; ಶಂಕಿತ ಉಗ್ರನ ಬಂಧನ
ನವದೆಹಲಿಗೆ ಹಿಲರಿ ಭೇಟಿ:ಬಿಗಿ ಬಂದೋಬಸ್ತ್
ಅಡ್ವಾಣಿ,ಮೋದಿಗೆ ನಕ್ಸಲ್ ಬೆದರಿಕೆ;ಭದ್ರತೆಗೆ ಒತ್ತಾಯ
ಉತ್ತರಾಖಂಡದ ರಾಜ್ಯಪಾಲರಾಗಿ ಮಾರ್ಗರೆಟ್ ಆಳ್ವ