ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಇನ್ನೊಂದು ಯಾತ್ರೆಗೆ ಆಡ್ವಾಣಿ ಸಜ್ಜು
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಇನ್ನೊಂದು ಯಾತ್ರೆಗೆ ಆಡ್ವಾಣಿ ಸಜ್ಜು
ನವದೆಹಲಿ: ಕಳೆದ ಮಹಾಚುನಾವಣೆಯಲ್ಲಿ ಪಕ್ಷವು ಹಿನ್ನೆಡೆ ಕಂಡಿರುವ ಹಿನ್ನೆಲೆಯಲ್ಲಿ ಪಕ್ಷದ ಕಾರ್ಯಕರ್ತರನ್ನು ಹುರಿದುಂಬಿಸುವ ನಿಟ್ಟಿನಲ್ಲಿ ಬಿಜೆಪಿ ನಾಯಕ ಎಲ್.ಕೆ. ಆಡ್ವಾಣಿ ರಾಷ್ಟ್ರಾದ್ಯಂತ ಇನ್ನೊಂದು ಯಾತ್ರೆಯನ್ನು ಹಮ್ಮಿಕೊಳ್ಳಲು ನಿರ್ಧರಿಸಿದ್ದಾರೆ. ಆದರೆ ಈ ಯಾತ್ರೆಯಲ್ಲಿ ಸಾರ್ವಜನಿಕ ಭಾಷಣಗಳಿರುವುದಿಲ್ಲ, ಸ್ಥಳೀಯ ಮಟ್ಟದಲ್ಲಿ ಕಾರ್ಯಕರ್ತರನ್ನು ಭೇಟಿಯಾಗಿ ಚುನಾವಣಾ ಸೋಲು ಅಸಹಜವಲ್ಲ ಎಂಬುದಾಗಿ ಅವರಿಗೆ ಮನವರಿಕೆ ಮಾಡಿಕೊಡಲು ದೇಶಾದ್ಯಂತ ಪ್ರವಾಸ ಮಾಡಲು ಇಚ್ಚಿಸಿರುವುದಾಗಿ ಅವರು ತಿಳಿಸಿದ್ದಾರೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಯಾತ್ರೆಗೆ ಆಡ್ವಾಣಿ, LK Advani
ಮತ್ತಷ್ಟು
ಸಲಿಂಗಕಾಮ ಸಕ್ರಮ: ಗೊಂದಲದಲ್ಲಿ ಕೇಂದ್ರ ಸರ್ಕಾರ
26/11 ಘಟನೆಗೆ ನ್ಯಾಯ ಸಿಗಬೇಕು: ಹಿಲರಿ ಕ್ಲಿಂಟನ್
ಬಿಎಂಡಬ್ಲ್ಯು ಪ್ರಕರಣ;ನಂದಾ ಹಣೆಬರಹ ನಾಳೆ ನಿರ್ಧಾರ
ಮಾಯಾ ಸರ್ಕಾರದಿಂದ ನ್ಯಾಯ ಸಿಗುವ ಭರವಸೆ ಇಲ್ಲ: ಜೋಶಿ
ಅಕ್ಷರಧಾಮ ದಾಳಿ; ಶಂಕಿತ ಉಗ್ರನ ಬಂಧನ
ನವದೆಹಲಿಗೆ ಹಿಲರಿ ಭೇಟಿ:ಬಿಗಿ ಬಂದೋಬಸ್ತ್