ಅಧಿಕಾರಕ್ಕೆ ಒತ್ತಾಯಿಸಿ ನಾಳೆ ದೆಹಲಿಯ ರಾಷ್ಟ್ತ್ರಪತಿ ಭವನದ ಎದುರು ರಾಜ್ಯದ ಬಿಜೆಪಿ ಹಾಗೂ ಜೆಡಿಎಸ್ ಶಾಸಕರು ಪೆರೇಡ್ ನಡೆಸಲಿದ್ದಾರೆ. ಕಳೆದ ಕೆಲ ದಿನಗಳಿಂದ ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ನಿಲ್ಲಿಸಿ ಮೈತ್ರಿ ಸರ್ಕಾರ ರಚಿಸಲು ಆಗ್ರಹಿಸಿ ನಡೆಯುತ್ತಿರುವ ಹೋರಾಟದ ಇನ್ನೊಂದು ರೂಪವಾಗಿ ಈ ಪೆರೇಡ್ ನಡೆಯಲಿದೆ. ಈ ಸಂಬಂಧ ವಿಶೇಷ ವಿಮಾನದಲ್ಲಿ ಇಂದು ರಾತ್ರಿ ರಾಜ್ಯದ ಬಿಜೆಪಿ ಹಾಗೂ ಜೆಡಿಎಸ್ನ 129 ಶಾಸಕರು ದೆಹಲಿಗೆ ಪ್ರಯಾಣಿಸಲಿದ್ದಾರೆ. ಗೊಂದಲ : ದೆಹಲಿಯಲ್ಲಿ ಎರಡೂ