ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
 
ಪ್ರಧಾನಿ ಬಳಿ ನೆರವು ಕೋರಿದ ಮುಖ್ಯಮಂತ್ರಿ
ಕರ್ನಾಟಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ದೆಹಲಿಯಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಭೇಟಿ ಮಾಡಿದ್ದಾರೆ.

ಈ ಸಂದರ್ಭದಲ್ಲಿ ರಾಜ್ಯದಲ್ಲಿ ಮೂಲಭೂತ ಸೌಕರ್ಯಗಳ ಕಲ್ಪನೆಗೆ ಹೆಚ್ಚು ನೆರವು ನೀಡುವಂತೆ ಅವರು ಪ್ರಧಾನಿಗೆ ಮನವಿ ಮಾಡಿದ್ದಾರೆ. ಪ್ರಕೃತಿ ವಿಕೋಪಗಳಿಗೆ ಸಿಲುಕಿದಾಗ ಆಗಿರುವ ನಷ್ಟವನ್ನು ಭರಿಸುವುದರೊಂದಿಗೆ ಪರಿಹಾರ ಕಾಮಗಾರಿಗೆ ನೆರವು ನೀಡುವಂತೆ ಕೋರಿದ್ದಾರೆ.

ನನೆಗುದಿಗೆ ಬಿದ್ದಿರುವ ರಾಜ್ಯದ ಹಲವಾರು ಯೋಜನೆಗಳಿಗೆ ಅನುಮತಿ ನೀಡುವಂತೆ ಮನವಿ ಮಾಡಿದ್ದಾರೆ. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಇದೊಂದು ಸೌಜನ್ಯಯುತ ಭೇಟಿ ಎಂದು ಹೇಳಿದ್ದಾರೆ.
ಮತ್ತಷ್ಟು
ಒಲ್ಲದ ಮದುವೆ: ಜೆಡಿಎಸ್ ಒಂದು ಕಣ್ಣು ಕಾಂಗ್ರೆಸ್‌ನತ್ತ
ಬಿಜೆಪಿ ಕುಟುವಿಕೆಗೆ ಜೆಡಿಎಸ್ ಚಾಲನೆ
ಅಂತಿಮ ಗಡುವು: ದೇವೇಗೌಡರ ವರಸೆ
ಚಿಣ್ಣರ ಹಬ್ಬಕ್ಕೆ ಚಾಲನೆ
ಹೋಮ ವಿರೋಧಿಗಳ ನಿರ್ನಾಮ ಮಾಡಲಿ : ಗೌಡ
ಸರ್ಕಾರದ ಹಾದಿ ಸುಗಮಗೊಳಿಸಲು ಯತ್ನ