ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
 
ಶಾಸಕರ ಅನರ್ಹತೆ ನಾಳೆ ವಿಚಾರಣೆ
ವಿಧಾನ ಸಭಾಧ್ಯಕ್ಷ ಕೃಷ್ಣರವರು ನಾಳೆ ಶಾಸಕರ ಅನರ್ಹತೆ ವಿಚಾರಣೆ ಕೈಗೆತ್ತಿಕೊಳ್ಳಲಿದ್ದಾರೆ.

ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಸೇರಿದಂತೆ 39 ಜಾತ್ಯಾತೀತ ಜನತಾದಳ ಶಾಸಕರ ಅನರ್ಹತೆಯ ಬಗ್ಗೆ ಯಾವುದಾದರೂ ಒಂದು ನಿರ್ಧಾರಕ್ಕೆ ಬರುಬಹುದೆಂಬ ನೀರೀಕ್ಷೆ ಇದೆ.

ವಿಚಾರಣೆ ಸಂದರ್ಭದಲ್ಲಿ ಮಾಜಿ ಪ್ರಧಾನಿ ಹಾಗೂ ಜೆಡಿ(ಎಸ್) ಧುರೀಣ ಎಚ್.ಡಿ.ದೇವೇಗೌಡರಿಗೆ ಹಾಜರಿರಲು ಸಮನ್ಸ್ ನೀಡಿರುವ ಸಭಾಧ್ಯಕ್ಷ ಕೃಷ್ಣರವರು ದೇವೇಗೌಡರ ಹಾಜರಾತಿ ಬಗ್ಗೆ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು.

ವಾಟಾಳ್ ನಾಗರಾಜ್ ಮತ್ತಿತರ ಶಾಸಕರ ಅನರ್ಹತೆ ಕೋರಿ ವಿಧಾನಸಭಾಧ್ಯಕ್ಷರಿಗೆ ಈ ಹಿಂದೆ ಮನವಿ ಸಲ್ಲಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
ಮತ್ತಷ್ಟು
ಗಬ್ಬೆದ್ದು ಹೋದ ಹೆದ್ದಾರಿಗೆ ತೇಪೆ ಯೋಗ
ಡೀವಿಯನ್ನು ಮೆಂಟಲ್ ಆಸ್ಪತ್ರೆಗೆ ಸೇರಿಸಿ ಎಂದ ಧರಂ
ಸಚಿವ ಪದವಿ ಆಕಾಂಕ್ಷಿಗಳ ಚಟುವಟಿಕೆ ತೀವ್ರ
ಪ್ರಧಾನಿ ಬಳಿ ನೆರವು ಕೋರಿದ ಮುಖ್ಯಮಂತ್ರಿ
ಒಲ್ಲದ ಮದುವೆ: ಜೆಡಿಎಸ್ ಒಂದು ಕಣ್ಣು ಕಾಂಗ್ರೆಸ್‌ನತ್ತ
ಬಿಜೆಪಿ ಕುಟುವಿಕೆಗೆ ಜೆಡಿಎಸ್ ಚಾಲನೆ