ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
 
ಆಡಿಸಿ ನೋಡು ಬೀಳಿಸಿ ನೋಡು....?
ತೂಗುಯ್ಯಾಲೆಯಲ್ಲಿರುವ ಸರ್ಕಾರವೆಂಬ ನಾಟಕಕ್ಕೆ ಇಂದು ಸಂಜೆ 6 ಗಂಟೆಗೆ ಅಂತಿಮ ತೆರೆ ಬೀಳಲಿದೆಯೇ ಎಂಬುದು ರಾಜಕೀಯ ವಲಯದಲ್ಲಿ ಬಿಸಿಬಿಸಿ ಚರ್ಚೆಯ ವಿಷಯ.

ಈ ನಾಟಕದಲ್ಲಿ ಮಾಜಿ ಪ್ರಧಾನಿ ದೇವೇಗೌಡರ ಆಡಿಸಿ ನೋಡುವ, ಬೀಳಿಸಿ ನೋಡುವ ತಂತ್ರದ ಮುಂದೆ ಬಿಜೆಪಿ ನೇತೃತ್ವದ ಸರಕಾರ ಉರುಳಿಹೋಗುವುದೇ ಅಥವಾ ಜೆಡಿಎಸ್ ಪಕ್ಷ ಇಬ್ಭಾಗವಾಗಿ ಸರಕಾರ ಉಳಿಯುವುದೇ ಎಂಬುದು ಈ ಬಾರಿಯ ಸಸ್ಪೆನ್ಸ್.

ಅಗ್ನಿಪರೀಕ್ಷೆಯಲ್ಲಿ ನಾವು ಗೆದ್ದು ಬಂದೇ ಬರುತ್ತೇವೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪನವರು ಪುನರುಚ್ಚರಿಸಿದ್ದಾರೆ. ಸ್ವಾರ್ಥ ರಾಜಕಾರಣಕ್ಕಾಗಿ ರಾಜಕೀಯ ಒಪ್ಪಂದವಾಗಿದೆ ಎಂಬ ಉಗ್ರಪ್ಪನವರ ಹೇಳಿಕೆಯನ್ನು ಸಾರಾಸಗಟಾಗಿ ಅಲ್ಲಗಳೆದಿರುವ ಯಡಿಯೂರಪ್ಪನವರು ಜೆಡಿ(ಎಸ್) ಶಾಸಕರ ಪರವಾಗಿ ವಿಶ್ವಾಸ ವ್ಯಕ್ತ ಪಡಿಸಿದ್ದಾರೆ.
ಮತ್ತಷ್ಟು
ಮತ್ತೊಂದು ಸಸ್ಪೆನ್ಸ್: ಸರಕಾರ ಉರುಳಿದರೆ ದಳ ವಿದಳನೆ?
ವೈಮನಸ್ಯಕ್ಕೆ ಹೇತುವಾದ "ಗಣಿ": ಸಿನ್ಹಾ ಬೆಂಗಳೂರಿಗೆ
ಇಂದು ಸತ್ವ ಪರೀಕ್ಷೆ: ಜೆಡಿಎಸ್ ನಿಲುವು ಪ್ರಶ್ನಾರ್ಥಕ
ಎಒಯುಗೆ ಸಹಿ ಹಾಕಲೇಬೇಕು: ಜೆಡಿಎಸ್ ತಾಕೀತು
ಗೋಸಂತತಿ ಉಳಿವಿಗೆ ಕೋಟಿ ನೀರಾಜನ
ಜೆಡಿಎಸ್ ಶಾಸಕಾಂಗ ಪಕ್ಷದ ಸಭೆ ಆರಂಭ