ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕೃಷ್ಣ ಬಂದರೆ ಸ್ವಾಗತ: ಧರಂಸಿಂಗ್
PTI
ಮಲ್ಲಿಕಾರ್ಜುನ ಖರ್ಗೆಯವರ ನಾಯಕತ್ವದಲ್ಲಿ ಪಕ್ಷ ಬಲಿಷ್ಠವಾಗಿದೆ ಎಂದು ಹೇಳುತ್ತಿದ್ದ ಮಾಜಿ ಮುಖ್ಯಮಂತ್ರಿ ಧರಂಸಿಂಗ್ ಈಗ ಮಾತಿನ ಧಾಟಿಯನ್ನು ಕೊಂಚ ಬದಲಿಸಿದ್ದಾರೆ.ಮಹಾರಾಷ್ಟ್ತ್ರದ ರಾಜ್ಯಪಾಲ ಎಸ್.ಎಂ.ಕೃಷ್ಣ ಕರ್ನಾಟಕದ ರಾಜಕೀಯಕ್ಕೆ ಮರಳುವುದಾದರೆ ಅದನ್ನು ತಾವು ಸ್ವಾಗತಿಸುವುದಾಗಿ ಧರಂಸಿಂಗ್ ಹೇಳಿದ್ದಾರೆ.

ಕೃಷ್ಣರನ್ನು ಕರ್ನಾಟಕ ರಾಜಕೀಯಕ್ಕೆ ಮರಳಿಸುವಲ್ಲಿ ಹೈಕಮಾಂಡ್ ಆಸಕ್ತಿ ತಳೆದಿದೆ ಎಂಬ ಮಾತುಗಳಿಗೆ ಈ ಹಿನ್ನೆಲೆಯಲ್ಲಿ ಧರಂಸಿಂಗ್ ಮಾತುಗಳಿಗೆ ವಿಶೇಷ ಅರ್ಥ ಬಂದಿದೆ.

ಇಲ್ಲಿನ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು ಮಠಾಧಿಪತಿಗಳು ರಾಜಕೀಯದ ವಿಷಯದಲ್ಲಿ ತಲೆಹಾಕುವುದು ಅಷ್ಟು ಸೂಕ್ತವಲ್ಲ ಎಂಬ ಅಭಿಪ್ರಾಯವನ್ನೂ ವ್ಯಕ್ತಪಡಿಸಿದ್ದಾರೆ.
ಮತ್ತಷ್ಟು
ನಮ್ಮ ಪ್ರಾಬಲ್ಯ ಮುರಿಯಲಾಗದು: ಕುಮಾರಸ್ವಾಮಿ
ಬಿಜೆಪಿ ಬಸ್ಸಿಗೆ ಕುಮಾರಣ್ಣ ರೆಡ್ ಸಿಗ್ನಲ್..!
ಸಾಗರೋಲ್ಲಂಘನಕ್ಕೆ ವಿರೋಧವಿಲ್ಲ: ಪೇಜಾವರ ಶ್ರೀ
ಆನೇಕಲ್‌ನಲ್ಲಿ ಆನೆ ಬಂತೊಂದಾನೆ...!
ಯಡ್ಡಿ ಅವ್ಯವಹಾರ ಸಾಬೀತುಪಡಿಸಲಿ: ರೇವಣ್ಣ ಗುಡುಗು
ಯಾರೊಂದಿಗೂ ಮೈತ್ರಿ ಇಲ್ಲ: ಧರಂಸಿಂಗ್