ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ರಾಜ್ಯ ಬಜೆಟ್ ಮುಖ್ಯಾಂಶಗಳು  Search similar articles
ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಗುರುವಾರ ಮಂಡಿಸಿರುವ ಬಜೆಟ್ ಮುಖ್ಯಾಂಶಗಳು ಇಂತಿವೆ.

* ಹೈನುಗಾರಿಕೆ ಉತ್ತೇಜನಕ್ಕಾಗಿ ರೂ.2 ಸಹಾಯ ಧನ ನೀಡಲು 130 ಕೋಟಿ ರೂಪಾಯಿ ಅನುದಾನ.

* ಮೀನುಗಾರರ ಶೀತಲೀಕರಣ ಸಂಪೂರ್ಣ ವ್ಯಾಟ್ ಮುಕ್ತ.

* ಎಲ್ಲಾ ಜಿಲ್ಲೆಗಳಿಗೆ ಮೂಲಸೌಕರ್ಯ

* ವಸಾಹತು ವಿದ್ಯುತ್ ಉತ್ಪಾದನೆಗೆ ಉತ್ತೇಜನ

* ಐಟಿಐ ಸಂಸ್ಥೆ ಮೇಲ್ದರ್ಜೆಗೆ 300 ಕೋಟಿ ರೂಪಾಯಿ

* ಸಣ್ಣ ನಿರಾವರಿ, ಹಾಗೂ ಕೆರೆಗಳಿಗೆ ಏಕರೂಪ

* ಅಭಿವೃದ್ದಿಗೆ ಕರ್ನಾಟಕ ಟ್ವೆಂಟಿ:20 ಕಾರ್ಯಪಡೆ

* ನಗರಪ್ರದೇಶ ಹೊರತು ಪಡಿಸಿ ಎಲ್ಲಾ ವಿದ್ಯಾರ್ಥಿಗಳಿಗೆ ಶಾಲೆಗೆ ತೆರಳಲು ಉಚಿತ ಬೈಸಿಕಲ್

* ಪ್ರತಿರೈತರಿಗೆ ಬಿತ್ತನೆ ಬೀಜ ಮತ್ತು ಇತರ ಖರೀದಿಗೆ ತಲಾ 1000 ರೂಪಾಯಿ ಸಹಾಯಧನ

* ಪ್ರವೇಶ ಪರೀಕ್ಷೆಯಲ್ಲಿ ಉತ್ತೀರ್ಣರಾದ ಬಡ ವಿದ್ಯಾರ್ಥಿಗಳಿಗೆ ವೃತ್ತಿಶಿಕ್ಷಣಕ್ಕೆ ಶೇ.6ರ ಬಡ್ಡಿದರದಲ್ಲಿ ಸಹಾಯಧನ

* ಬಸವ ಕಲ್ಯಾಣ ಅಭಿವೃದ್ದಿಗೆ 300 ಕೋಟಿ

* ಗ್ರಾಮ ಪಂಚಾಯತ್ ಸದಸ್ಯರಿಗೆ ಮಾಸಿಕ ಗೌರವಧನ

* ತಾಯಿಭಾಗ್ಯ ಯೋಜನಗೆ 38 ಕೋಟಿ ರೂಪಾಯಿ

* 10 ಲಕ್ಷ ಮಂದಿಗೆ ಉದ್ಯೋಗ ಕೌಶಲ್ಯ ತರಬೇತಿ

* ಬೆಂಗಳೂರಿಗೆ 10 ಫ್ಲೈಓವರ್, ಅಂಡರ್‌ಪಾಸ್‌ಗಳಿಗೆ 350 ಕೋಟಿ

* ಪ್ರಾದೇಶಿ ಅಸಮತೋಲ ನಿವಾರಣೆಗಾಗಿ ಡಿ.ಎಂ. ನಂಜುಂಡಪ್ಪ ವರದಿ ಜಾರಿಗೆ 2,547ಕೋಟಿ ರೂಪಾಯಿ

* 1000 ಮೆಗಾವಾಟ್ ವಿದ್ಯುತ್ ಉತ್ಪಾದನೆ ಗುರಿ

* ಅಲ್ಪಸಂಖ್ಯಾತರ ಕಲ್ಯಾಣಕ್ಕೆ ಶೇ 47 ಅನುದಾನ ಹೆಚ್ಚಳ 143 ಕೋಟಿಗೇರಿಕೆ

* ಹಿರಿಯ ನಾಗರಿಗೆ ಶೇ.25ರ ರಿಯಾಯಿತಿ ಪಾಸ್

* ವೃದ್ಧರು, ವಿಧವೆಯರ ಮಾಸಾನಕ್ಕೆ ಸ್ಮಾರ್ಟ್‌ಕಾರ್ಡ್
ಮತ್ತಷ್ಟು
ರೈತರಿಗೆ ಉಚಿತ ವಿದ್ಯುತ್, ಶೇ.3ರ ಬಡ್ಡಿ ಸಾಲ
ಎಲ್ಲರ ಸಲಹೆಯೊಂದಿಗೆ ಬಜೆಟ್ ರೂಪಿಸಿದ್ದೇನೆ: ಸಿಎಂ
ತಾಲೂಕು ಕೇಂದ್ರಗಳಲ್ಲೂ ವಸತಿ ಸಮುಚ್ಚಯ: ಕೃಷ್ಣಯ್ಯಶೆಟ್ಟಿ
ರಸಗೊಬ್ಬರ: ರಾಜ್ಯಪಾಲರಿಗೆ ಸಿಎಂ ಮನವಿ
ಗಣಿ ಮಾಫಿಯಾದಿಂದ ರಾಜ್ಯ ಲೂಟಿ: ಗೌಡ
ಜನತಾ ಪರಿವಾರ ತೇಪೆಗೆ ನಾಡಗೌಡ ಪ್ರಯತ್ನ