ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಮಂಗಳೂರು ಬಸ್ ಅಪಘಾತ:5 ಸಾವು
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮಂಗಳೂರು ಬಸ್ ಅಪಘಾತ:5 ಸಾವು
ಮಂಗಳೂರಿನ ಬೇಗ್ ಗ್ರಾಮವೊಂದರಲ್ಲಿ ಇಂದು ಮುಂಜಾನೆ ರಾಜ್ಯ ನಿಯಂತ್ರಿತ ಬಸ್ಸೊಂದು ರಸ್ತೆಬದಿಯ ಮರಕ್ಕೆ ಡಿಕ್ಕಿಹೊಡೆದ ಪರಿಣಾಮವಾಗಿ ಐದು ಮಂದಿ ಮೃತಪಟ್ಟಿದ್ದು, ಸುಮಾರು 27 ಮಂದಿ ಗಾಯಗೊಂಡಿದ್ದಾರೆ.

ಅಪಘಾತಕ್ಕೊಳಗಾಗಿದ್ದ ಬಸ್ ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ತೆರಳುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಐದು ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ಚಾಲಕನ ನಿರ್ಲ್ಯಕ್ಷವೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ.

ಗಾಯಾಳುಗಳನ್ನು ಹಾಸನ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಬಿಜೆಪಿಗೆ ಗರ್ವಭಂಗ: ಕುಮಾರಸ್ವಾಮಿ ಭವಿಷ್ಯ
ಬಹುಮಹಡಿ ಕುಸಿತ: ಬಿದರಿ ಸ್ಪಷ್ಟನೆ
ಉಪಚುನಾವಣೆಗೆ ಜಗ್ಗೇಶ್ ಸ್ಫರ್ಧೆ ಇಲ್ಲ
ಕಿತ್ತೂರು ಉತ್ಸವದಲ್ಲಿ ರಾಜಕಾರಣಿಗಳ ಚಕಮಕಿ
ಅಕ್ರಮ ಗಣಿಗಾರಿಕೆ ತನಿಖೆ ಪೂರ್ಣ: ಲೋಕಾಯುಕ್ತ
ಕಟ್ಟಡ ಕುಸಿತ: ಘಟನೆ ವಿರುದ್ಧ ಪಾಲಿಕೆ ದೂರು