ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಹಿಂದೂ ದೇವರ ಅವಹೇಳನ ಕರಪತ್ರ: ಸಾರ್ವಜನಿಕರಿಂದ ಥಳಿತ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಹಿಂದೂ ದೇವರ ಅವಹೇಳನ ಕರಪತ್ರ: ಸಾರ್ವಜನಿಕರಿಂದ ಥಳಿತ
ಹಿಂದೂ ದೇವರುಗಳ ವಿರುದ್ಧ ಅವಹೇಳನಕಾರಿಯಾಗಿ ಬರೆದ ಕರಪತ್ರವನ್ನು ಹಂಚುತ್ತಿದ್ದ ವ್ಯಕ್ತಿಯೊಬ್ಬರನ್ನು ಶನಿವಾರ ನಗರದ ಹಂಪನಕಟ್ಟೆಯಲ್ಲಿ ಸಾರ್ವಜನಿಕರು ಚೆನ್ನಾಗಿ ಥಳಿಸಿ ಪೊಲೀಸರಿಗೆ ಒಪ್ಪಿಸಿದ ಘಟನೆ ನಡೆದಿದೆ.

ನಗರದ ಹಂಪನಕಟ್ಟೆ ಸಮೀಪ ರಾಜಾರೋಷವಾಗಿ ರಾಬರ್ಟ್ ಡಿಸೋಜಾ ಎಂಬಾತ ಹಿಂದೂ ದೇವತೆಗವಿರುದ್ಧ ಅವಹೇಳನಕಾರಿಯಾಗಿ ಬರೆದ ಕರಪತ್ರವನ್ನು ಹಂಚುತ್ತಿದ್ದ ವೇಳೆ, ಸಾರ್ವಜನಿಕರೇ ಸೇರಿ ಚೆನ್ನಾಗಿ ಥಳಿಸಿ ಪೊಲೀಸರಿಗೆ ಒಪ್ಪಿಸಿರುವುದಾಗಿ ತಿಳಿಸಿದ್ದಾರೆ.

ರಾಬರ್ಟ್ ಡಿಸೋಜಾನಿಂದ ಕರಪತ್ರ, ಧಾರ್ಮಿಕ ಸಂಬಂಧಿ ಪುಸ್ತಕಗಳನ್ನು ವಶಪಡಿಸಿಕೊಂಡು ಬಂಧಿಸಲಾಗಿದೆ ಎಂದು ಬಂದರು ಠಾಣೆಯ ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.

ಬಂಧಿತ ರಾಬರ್ಟ್ ಡಿಸೋಜಾ ಅವರನ್ನು ವಿಚಾರಣೆಗೆ ಒಳಪಡಿಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಬೌದ್ಧ ಧರ್ಮ-ಅನಾವಶ್ಯಕ ವಿವಾದ: ಪೇಜಾವರ ಶ್ರೀ
ಆಸ್ನೋಟಿಕರ್ ವಿರುದ್ಧ ವಾರಂಟ್ ಜಾರಿ
ಶಿವಮೊಗ್ಗ: ನಕ್ಸಲ್‌ನಿಂದ ಅಪಾರ ಶಸ್ತ್ರಾಸ್ತ್ರ ವಶ
ಮಾನನಷ್ಟ ಮೊಕದ್ದಮೆ ಹೂಡುವೆ: ಸಚಿವ ಸ್ವಾಮಿ
ಟಿಕೆಟ್ ಮಾರಾಟ-ದಾಖಲೆ ಕೊಡಿ: ದೇಶಪಾಂಡೆ
ಸಿಲಿಂಡರ್ ಸ್ಫೋಟಕ್ಕೆ ಓರ್ವ ಬಲಿ