ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಹೊಗೇನಕಲ್ ವಿವಾದ: ತ.ನಾಡು ವಿರುದ್ಧ ದೂರು
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಹೊಗೇನಕಲ್ ವಿವಾದ: ತ.ನಾಡು ವಿರುದ್ಧ ದೂರು
NRB
ವಿವಾದಿತ ಹೊಗೇನಕಲ್ ಯೋಜನೆ ಕುರಿತಂತೆ ತಮಿಳುನಾಡಿನ ವಿರುದ್ಧ ಕೇಂದ್ರ ಸರ್ಕಾರಕ್ಕೆ ದೂರು ನೀಡಲಾಗುವುದು ಎಂದು ಜಲಸಂಪನ್ಮೂಲ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಧಿವೇಶನ ಮುಗಿದ ಬಳಿಕ ದೆಹಲಿಗೆ ತೆರಳಿ ಕೇಂದ್ರ ಜಲಸಂಪನ್ಮೂಲ ಸಚಿವರಿಗೆ ರಾಜ್ಯದ ಆಕ್ಷೇಪ ಸಲ್ಲಿಸಲಾಗುವುದು. ಇದಕ್ಕೂ ಮುನ್ನ ರಾಜ್ಯದ ಪರ ವಾದ ಮಂಡಿಸುತ್ತಿರುವ ವಕೀಲರೊಂದಿಗೆ ಚರ್ಚಿಸಲಾಗುವುದು ಎಂದು ಹೇಳಿದರು.

ಹಿಂದೆ ಹೊಗೇನಕಲ್ ಕಾಮಗಾರಿ ಆರಂಭಿಸದಂತೆ ರಾಜ್ಯ ಸರ್ಕಾರ ಒತ್ತಡ ತಂದಾಗ ಕೇಂದ್ರ ಸರ್ಕಾರ ತಮಿಳುನಾಡಿಗೆ ನೋಟಿಸ್ ನೀಡಿತ್ತು. ಆದರೆ ವಿರೋಧವಿದ್ದರೂ ತಮಿಳುನಾಡು ಕೇಂದ್ರದ ಮೇಲೆ ಮತ್ತೆ ಒತ್ತಡ ಹೇರಿ ಈ ಕಾಮಗಾರಿ ಕೈಗೆತ್ತಿಕೊಳ್ಳಲು ಮುಂದಾಗುತ್ತಿದೆ ಎಂದು ಆರೋಪಿಸಿದರು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple, Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಭ್ರಷ್ಟಾಚಾರಕ್ಕೆ ಸರಕಾರದ ಕುಮ್ಮುಕ್ಕು: ಹೆಗ್ಡೆ
ಬೆಂಗಳೂರು: 8ಕೋಟಿ ರೂ.ಹೆರಾಯಿನ್ ವಶ
ರಾಯಚೂರಿನಲ್ಲಿ ಉದ್ವಿಗ್ನ ಪರಿಸ್ಥಿತಿ - ನಿಷೇಧಾಜ್ಞೆ ಜಾರಿ
ಮೇಲಾಧಿಕಾರಿ ಕಿರುಕುಳ: ಪೇದೆ ಆತ್ಮಹತ್ಯೆ
'ತಾಲಿಬಾನ್' ಹೇಳಿಕೆ-ಚೌಧುರಿ ವಿರುದ್ದ ಎಫ್‌ಐಆರ್
ಮುಷ್ಕರಕ್ಕೆ ಬೆಂಬಲ-27ಮಂದಿ ಅಮಾನತು: ಹೈಕೋರ್ಟ್