ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಕಾಂಗ್ರೆಸ್ ಪರ ಸಿಂಧ್ಯಾರಿಂದ ಪ್ರಚಾರ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕಾಂಗ್ರೆಸ್ ಪರ ಸಿಂಧ್ಯಾರಿಂದ ಪ್ರಚಾರ
NRB
ಕಳೆದ ವಿಧಾನ ಸಭಾ ಚುನಾವಣೆಗಳ ಬಳಿಕ ತನಗೇ ತಿಳಿಯದಂತೆ ಬಿಎಸ್‌ಪಿ ಪಕ್ಷದಿಂದ ಉಚ್ಚಾಟಿಸಿಕೊಂಡಿದ್ದ ರಾಜ್ಯದ ಹಿರಿಯ ರಾಜಕಾರಣಿ ಪಿ.ಜಿ.ಆರ್. ಸಿಂಧ್ಯಾ ಅವರು ಕಾಂಗ್ರೆಸ್ ಪಕ್ಷದ ಪರ ಪ್ರಚಾರಕ್ಕೆ ಮುಂದಾಗಿದ್ದಾರೆ.

ಇತ್ತೀಚೆಗೆ ಬಹುಜನ ಸಮಾಜವಾದಿ ಪಕ್ಷ ಸೇರಿದ್ದ ಸಿಂಧ್ಯಾ ಅವರನ್ನು, ಕಳೆದ ಚುನಾವಣೆಗಳಲ್ಲಿನ ಸೋಲಿನ ಹಿನ್ನೆಲೆಯಲ್ಲಿ ಪಕ್ಷದ ವರಿಷ್ಠೆ ಮಾಯಾವತಿ ಅವರು ಉಚ್ಚಾಟಿಸಿದ್ದ ಬಳಿಕ ಬಹುತೇಕ ಮೌನವಾಗಿದ್ದ ಸಿಂಧ್ಯಾ ಅವರು, ಇತ್ತೀಚೆಗೆ ಜಾತ್ಯತೀತ ಪಕ್ಷಕ್ಕೆ ಸೇರುವ ತನ್ನ ಇಚ್ಛೆಯನ್ನು ಬಹಿರಂಗ ಪಡಿಸಿದ್ದರು.

ಸಿಂಧ್ಯಾ ಅವರು ಸೋಮವಾರದಿಂದ ಕಾಂಗ್ರೆಸ್ ಪರ ಪ್ರಚಾರಕ್ಕೆ ಇಳಿಯಲಿದ್ದಾರೆ ಎಂಬುದಾಗಿ ಕೆಪಿಸಿಸಿ ಅಧ್ಯಕ್ಷ ಆರ್.ವಿ. ದೇಶಪಾಂಡೆ ಗುಲ್ಬಾರ್ಗದಲ್ಲಿ ತಿಳಿಸಿದ್ದಾರೆ.

ಸಿಂಧ್ಯಾ ಅವರು ಬೀದರ್ ಗುಲ್ಬರ್ಗಾ ಮಾತ್ರವಲ್ಲದೆ, ರಾಜ್ಯದೆಲ್ಲೆಡೆ ಕಾಂಗ್ರೆಸ್ ಪರ ಪ್ರಚಾರ ನಡೆಸಲಿದ್ದಾರೆ ಎಂದು ಅಧ್ಯಕ್ಷರು ಹೇಳಿದ್ದಾರೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ನಟಸಾರ್ವಭೌಮನ ತೃತೀಯ ಪುಣ್ಯತಿಥಿ
ತಮಿಳ್ನಾಡು ಕಾಂಗ್ರೆಸ್ ವೀಕ್ಷಕರಾಗಿ ಶಿವಣ್ಣ
ಬಿಜೆಪಿಗೆ ಗುಜರಾತ್‌ನಿಂದ ಮದ್ಯ ಪೂರೈಕೆ
ಕಾಂಗ್ರೆಸ್‌ಗೆ ಟಾಟಾ ಹೇಳಿದ ಯು.ಆರ್. ಸಭಾಪತಿ
ಸಾಹಿತಿ, ಹೋರಾಟಗಾರ ಬಿ.ಎಂ. ಇದಿನಬ್ಬ ವಿಧಿವಶ
'ಗೆದ್ದರೆ ಬಡವರ ಓಟಿನಿಂದ, ಸೋತರೆ ಶ್ರೀಮಂತರ ನೋಟಿನಿಂದ'