ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಸಿಎಂ ದಿವಾಳಿ ಸರ್ಕಾರದ ಸುಳ್ಳಿನ ಸರದಾರ: ಜೆಡಿಎಸ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸಿಎಂ ದಿವಾಳಿ ಸರ್ಕಾರದ ಸುಳ್ಳಿನ ಸರದಾರ: ಜೆಡಿಎಸ್
ರಾಜ್ಯದ ಆರ್ಥಿಕ ಪರಿಸ್ಥಿತಿ ತೀರಾ ಹದಗೆಟ್ಟಿದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ದಿವಾಳಿ ಸರ್ಕಾರದ ಸುಳ್ಳಿನ ಸರದಾರರಾಗಿ ಕಂಗೊಳಿಸುತ್ತಿದ್ದಾರೆ ಎಂದು ಜೆಡಿಎಸ್ ರಾಜ್ಯ ಘಟಕದ ವಕ್ತಾರ ವೈ,ಎಸ್.ವಿ.ದತ್ತ ಟೀಕಿಸಿದರು.

ಕಳೆದ ವರ್ಷ ಎಂಟು ಸಾವಿರ ಕೋಟಿ ರೂಪಾಯಿ, ಈ ವರ್ಷ 8,500 ರೂ.ಕೋಟಿ ಸಾಲ ಪಡೆದಿರುವುದನ್ನು ಯಡಿಯೂರಪ್ಪ ಹೇಳುವ ಮೂಲಕ 5 ವರ್ಷದಲ್ಲಿ ಕನ್ನಡಿಗರನ್ನು ಸಾಲಗಾರರನ್ನಾಗಿ ಮಾಡುವ ಸೂಚನೆ ನೀಡಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ವ್ಯಂಗ್ಯವಾಡಿದರು.

2008-09ನೇ ಸಾಲಿನಲ್ಲಿ ಎಷ್ಟು ಸಾಲ ಮಾಡಲಾಗಿತ್ತು, ತೆರಿಗೆ ಮೂಲಕ ಸಂಗ್ರಹವಾಗಿರುವ ಹಣ ಮತ್ತು ಹಂಚಿಕೆ ಬಗ್ಗೆ ಶ್ವೇತ ಪತ್ರ ಹೊರಡಿಸಬೇಕು ಎಂದು ಅವರು ಆಗ್ರಹಿಸಿದರು.

ಸಣ್ಣ ರೈತರಿಗೆ 500 ಕೋಟಿ ರೂ.ಸಹಾಯಧನ ನೀಡುವುದಾಗಿ ಹೇಳಿದ್ದರು. ಆದರೆ ಇದುವರೆಗೆ 220ಕೋಟಿ ರೂ.ನೀಡಿದ್ದಾರೆ. ಉದ್ದೇಶಿತ ರಾಯಚೂರು ಕೃಷಿ ವಿ.ವಿ.ಗೆ ನೀಡಿರುವುದು 10ಲಕ್ಷ ರೂ.ಮಾತ್ರ. ಕೊಡಬೇಕಾಗಿದ್ದುದು 5ಕೋಟಿ ರೂ. ಆದರೂ ಯಡಿಯೂರಪ್ಪ ಮಾತ್ರ ಹೋದ ಕಡೆಯಲೆಲ್ಲ ಸುಳ್ಳು ಅಂಕಿ-ಅಂಶ ನೀಡುತ್ತಿದ್ದಾರೆ ಎಂದು ಆರೋಪಿಸಿದರು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಜಗ್ಗೇಶ್ ವಿರುದ್ಧ ಅಂಬಿ ಅಭಿಮಾನಿಗಳ ಪ್ರತಿಭಟನೆ
ಹೈಕೋರ್ಟ್ ನಿರ್ದೇಶನದಂತೆ ಬಿಬಿಎಂಪಿ ಚುನಾವಣೆ: ಸಿಎಂ
ಮಂಗಳೂರು, ಗುಲ್ಬರ್ಗಾದಲ್ಲೂ ಕೌನ್ಸೆಲಿಂಗ್: ಲಿಂಬಾವಳಿ
ಲಾರಿ-ಬೈಕ್ ಡಿಕ್ಕಿ: ಪಿಯುಸಿ ವಿದ್ಯಾರ್ಥಿನಿ ಬಲಿ
ಗೋಲಿಬಾರ್ ಪ್ರಕರಣ: ಎಚ್.ಕೆ.ಪಾಟೀಲ್‌ಗೆ ಸಮನ್ಸ್ ಜಾರಿ
ಶೃಂಗೇರಿ: ಐವರು ನಕ್ಸಲ್ ಬೆಂಬಲಿಗರ ಸೆರೆ