ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಗುಡಿಸಲು ತೆರವು-ನೈಸ್ ಸಂಸ್ಥೆ ವಿರುದ್ಧ ಪ್ರತಿಭಟನೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಗುಡಿಸಲು ತೆರವು-ನೈಸ್ ಸಂಸ್ಥೆ ವಿರುದ್ಧ ಪ್ರತಿಭಟನೆ
ನೈಸ್ ರಸ್ತೆ ಕಾಮಗಾರಿಗಾಗಿ ಗುಡಿಸಲು ತೆರವುಗೊಳಿಸಲು ಮುಂದಾದ ನೈಸ್ ಸಂಸ್ಥೆ ಅಧಿಕಾರಿಗಳೊಂದಿಗೆ ವೀರಭದ್ರ ನಗರದ ನಿವಾಸಿಗಳು ಮಾತಿನ ಚಕಮಕಿ ನಡೆಸಿ ಪರಿಹಾರ ನೀಡುವಂತೆ ಒತ್ತಾಯಿಸಿ ಮಂಗಳವಾರ ಪ್ರತಿಭಟನೆ ನಡೆಸಿದ್ದಾರೆ.

ಹೊಸಕೆರೆ ಹಳ್ಳಿ ಸಮೀಪವಿರುವ ವೀರಭದ್ರನಗರದ ಕೆಲವು ಪ್ರದೇಶಗಳಲ್ಲಿ ನೈಸ್ ಸಂಸ್ಥೆ ಕಾಮಗಾರಿ ಆರಂಭಿಸಲು ಬೇಕಾದ ಸ್ಥಳದಲ್ಲಿ ಗುಡಿಸಲುಗಳು ಇದ್ದು, ಅದನ್ನು ತೆರವುಗೊಳಿಸಲು ಮಂಗಳವಾರ ಅಧಿಕಾರಿಗಳು ಮುಂದಾಗಿ ಕೆಲವು ಗುಡಿಸಲನ್ನು ತೆರವುಗೊಳಿಸಿದ್ದರು.

ಈ ಸಂದರ್ಭದಲ್ಲಿ ಸುಮಾರು 300 ಗುಡಿಸಲುಗಳಲ್ಲಿ ವಾಸವಾಗಿದ್ದ ನಿವಾಸಿಗಳು ನೈಸ್ ಸಂಸ್ಥೆ ಅಧಿಕಾರಿಗಳೊಂದಿಗೆ ಮಾತಿನ ವಾಗ್ದಾಳಿಗೆ ಮುಂದಾಗಿದ್ದರು. ಗುಡಿಸಲು ತೆರವಿಗೆ ಸಾಧ್ಯವಿಲ್ಲ ಎಂದು ಪಟ್ಟು ಹಿಡಿದು ಪ್ರತಿಭಟನೆಗಿಳಿದ ಹಲವು ಸ್ಥಳೀಯರನ್ನು ಪೊಲೀಸರು ಬಂಧಿಸಿದ್ದಾರೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಮಂಗಳೂರು: ಪಾತಕಿ ಪಾಂಡುರಂಗ ಪೈ ಹತ್ಯೆ
ಈ ವರ್ಷ ಹೊಸ ಕಾಲೇಜುಗಳ ಸ್ಥಾಪನೆ ಇಲ್ಲ: ಕಾಗೇರಿ
ಫಲಿತಾಂಶಕ್ಕೂ ಮುನ್ನ ಗೌಡರಿಂದ ಮಹಾರುದ್ರ ಯಾಗ!
ಹೆಡ್‌ಕಾನ್‌ಸ್ಟೇಬಲ್‌‌ನ್ನೇ ಥಳಿಸಿ, ಕೂಡಿ ಹಾಕಿದ ವಕೀಲರು!
ಶಾಸ್ತ್ರೀಯ ಭಾಷೆ ಕಣ್ಣೊರೆಸುವ ತಂತ್ರ: ಚಂದ್ರು
ಯೋಜನೆಗೆ ಹಣ ಬಿಡುಗಡೆ ಮಾಡದ ಬಿಜೆಪಿ: ಖರ್ಗೆ