ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಆಂಧ್ರದ ಅಕ್ರಮ ನೀರಾವರಿ ವೀಕ್ಷಣೆಗೆ ರಾಜ್ಯದ ತಂಡ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಆಂಧ್ರದ ಅಕ್ರಮ ನೀರಾವರಿ ವೀಕ್ಷಣೆಗೆ ರಾಜ್ಯದ ತಂಡ
ಆಂಧ್ರ ಪ್ರದೇಶದಲ್ಲಿ ಅಕ್ರಮವಾಗಿ ಕೈಗೊಳ್ಳಲಾಗಿರುವ ನೀರಾವರಿ ಯೋಜನೆಗಳ ಪರೀಶೀಲನೆಗಾಗಿ ಉನ್ನತ ಮಟ್ಟದ ತಾಂತ್ರಿಕ ಸಮಿತಿಯನ್ನು ಕಳುಹಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಈ ಸಂಬಂಧ ಶೀಘ್ರ ಆಂಧ್ರಕ್ಕೆ ಭೇಟಿ ನೀಡಲಿರುವ ಈ ಸಮಿತಿಯ ನೀಡುವ ವರದಿ ಆಧರಿಸಿ ಮುಂದಿನ ಹೆಜ್ಜೆ ಇಡಲು ಜಲಸಂಪನ್ಮೂಲ ಸಚಿವ ಬಸವರಾಜ ಬೊಮ್ಮಾಯಿ ನಿರ್ಧರಿಸಿದ್ದಾರೆನ್ನಲಾಗಿದೆ.

ಕೃಷ್ಣಾ ಕೊಳ್ಳದಲ್ಲಿ ಅಕ್ರಮ ನೀರಾವರಿ ಯೋಜನೆ ನಡೆದಿದೆ ಎಂದು ಆರೋಪಿಸಿ ಪರೀಶೀಲನೆಗೆ ತಜ್ಞರ ಸಮಿತಿ ಕಳುಹಿಸುವ ಆಂಧ್ರ ಸರ್ಕಾರದ ನಿರ್ಧಾರಕ್ಕೆ ಪ್ರತಿಯಾಗಿ ರಾಜ್ಯ ಸರ್ಕಾರದಿಂದ ಈ ನಿರ್ಧಾರ ಹೊರಬಿದ್ದಿದೆ. ಕೃಷ್ಣಾ ಕೊಳ್ಳಕ್ಕೆ ಆಂಧ್ರ ತಜ್ಞರು ಆಗಮಿಸುವ ಹಿನ್ನೆಲೆಯಲ್ಲಿ ಉದ್ಭವಿಸಿರುವ ಪರಿಸ್ಥಿತಿ ಅವಲೋಕಿಸಲು ಸಚಿವ ಬೊಮ್ಮಾಯಿ ಅಧ್ಯಕ್ಷತೆ ನಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.

ಆಂಧ್ರ ಪ್ರದೇಶ ಕೈಗೊಳ್ಳುತ್ತಿರುವ 11 ಅಕ್ರಮ ನೀರಾವರಿ ಯೋಜನೆಗಳ ಪಟ್ಟಿಯನ್ನು ಸಿದ್ಧಪಡಿಸಲಾಗಿದ್ದು, ಇವುಗಳ ಬಗ್ಗೆ ಶೀಘ್ರವೇ ಕ್ರಮ ಕೈಗೊಳ್ಳಲಾಗುವುದು ಎಂದು ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಬಿಜೆಪಿ ಬಂಡಾಯ: ಈ ಬಾರಿ ಶೆಟ್ಟರ ಬಾವುಟ
ಪಿಯುಸಿ ಬಲವರ್ಧನೆಗೆ ಚಿಂತನೆ: ಕಾಗೇರಿ
ಅಕ್ರಮಗಣಿ ವಿರುದ್ಧ ಕ್ರಮಕ್ಕೆ ಸರ್ಕಾರ ಬದ್ಧ
ಹೈಕೋರ್ಟಿನಿಂದ ಮುತ್ತುಲಕ್ಷ್ಮಿ ಜಾಮೀನು ಅರ್ಜಿ ವಜಾ
ಮೈಸೂರು ಗಲಭೆ ವ್ಯವಸ್ಥಿತ ಷಡ್ಯಂತ್ರ; ಯಡಿಯೂರಪ್ಪ
371ನೇ ವಿಧಿ ತಿದ್ದುಪಡಿ: ಜು.14ರಂದು ಗುಲ್ಬರ್ಗ ಬಂದ್