ಕೂದಲು ಉದುರುವುದು ಇಂದಿನ ದಿನಗಳಲ್ಲಿ ಕಂಡುಬರುವ ಸಾಮಾನ್ಯ ಸಮಸ್ಯೆಗಳಲ್ಲಿ ಒಂದಾಗಿದೆ. ಆಯುರ್ವೇದ ಚಿಕಿತ್ಸೆಯು ಕೂದಲು ಉದುರುವಿಕೆಗೆ ಚಿಕಿತ್ಸೆ ನೀಡಲು ಉತ್ತಮ ಆಯ್ಕೆಯಾಗಿದೆ. ಏಕೆಂದರೆ ಅವುಗಳು ನೈಸರ್ಗಿಕ ಪದಾರ್ಥಗಳನ್ನು ಒಳಗೊಂಡಿರುತ್ತವೆ. ಕೂದಲು ಉದುರುವಿಕೆಗೆ ಪರಿಹಾರವೆಂದರೆ ಆಹಾರ, ಧ್ಯಾನ, ಎಣ್ಣೆ ಮಸಾಜ್, ಅರೋಮಾಥೆರಪಿ ಮತ್ತು ಆಯುರ್ವೇದ ಗಿಡಮೂಲಿಕೆಗಳ ಸಂಯೋಜನೆ. ಆದರೆ ಉತ್ತಮ ಫಲಿತಾಂಶಗಳಿಸಬೇಕಾದರೆ ಇವುಗಳನ್ನು ಸಮಗ್ರ ವಿಧಾನದ ಮೂಲಕ ಅಳವಡಿಸಿಕೊಳ್ಳಬೇಕು.
photo credit social media