ದಕ್ಷಿಣ ಕನ್ನಡ ಕಡೆ ದೇವಾಲಯಗಳಿಗೆ ಹೋದರೆ ಸಿಗುವ ಸಾರು ಘಂ ಎಂದು ಊಟವಾದ ಬಳಿಕವೂ ಕೈ ಪರಿಮಳ ಬರುತ್ತಿರುತ್ತದೆ. ಇದನ್ನು ಮಾಡುವುದು ಹೇಗೆ ನೋಡಿ.