ಮಧುಮೇಹ ಅಥವಾ ಆಡು ಭಾಷೆಯಲ್ಲಿ ಕರೆಯುವಂತೆ ಸಕ್ಕರೆ ಕಾಯಿಲೆ, ಇಂದು ಸಾಮಾನ್ಯ ಕಾಯಿಲೆಯಾಗಿ ಮಾರ್ಪಟ್ಟಿದೆ. ಚಿಕ್ಕ ಮಕ್ಕಳು, ಹದಿಹರೆಯದವರು, ವಯಸ್ಸಾದವರು ಹೀಗೆ ಎಲ್ಲರಿಗೂ ಈ ಕಾಯಿಲೆ ಅಂಟಿಕೊಳ್ಳುತ್ತಿದೆ. ಮಧುಮೇಹವನ್ನು ಕೇವಲ ನಿಯಂತ್ರಿಸಬಹುದೇ ಹೊರತು, ಈ ಕಾಯಿಲೆಯಿಂದ ಸಂಫೂರ್ಣವಾಗಿ ಗುಣಮುಖವಾಗುವುದು ಸಾಧ್ಯವಿಲ್ಲ ಎನ್ನುತ್ತದೆ ಆಧುನಿಕ ವೈದ್ಯ ವಿಜ್ಞಾನ.
photo credit social media