ಮಳೆಗಾಲ ಬಂತೆಂದರೆ ಶೀತ, ಸೋಂಕು ರೋಗಗಳು ಸಾಮಾನ್ಯ. ಹೀಗಾಗಿ ಈ ಕಾಲದಲ್ಲಿ ಬೆಚ್ಚಗೆ, ಆರೋಗ್ಯವಾಗಿರುವುದು ಮುಖ್ಯ. ಹೀಗಿದ್ದಾಗ ಮಳೆಗಾಲದಲ್ಲಿ ಕೆಲವೊಂದು ಶೀತ ಪ್ರಕೃತಿಯ, ಬ್ಯಾಕ್ಟೀರಿಯಾ ಬೆಳೆಯಬಲ್ಲ ತರಕಾರಿಗಳನ್ನು ಸೇವಿಸಬಾರದು.