ರಾಮಮಂದಿರಕ್ಕೆ ಭೇಟಿ ನೀಡಬೇಡಿ ಎಂದಿದ್ಯಾಕೆ ಪ್ರಧಾನಿ ಮೋದಿ
ಜನವರಿ 22 ರಂದು ಲೋಕಾರ್ಪಣೆಯಾಗಿರುವ ಅಯೋಧ್ಯೆಯ ರಾಮಮಂದಿರ ಈಗ ತೀರ್ಥ ಯಾತ್ರಿಕರ ಫೇವರಿಟ್ ಆಗಿದೆ. ಮೊದಲ ದಿನವೇ 5 ಲಕ್ಷ ಜನ ಭೇಟಿ ನೀಡಿದ್ದು ದಾಖಲೆಯಾಗಿತ್ತು. ಈ ನಡುವೆ ಪ್ರಧಾನಿ ಮೋದಿ ಸಚಿವರು, ರಾಜಕಾರಣಗಳಿಗೆ ಮಾರ್ಚ್ ವರೆಗೆ ಅಯೋಧ್ಯೆಗೆ ಭೇಟಿ ನೀಡಬೇಡಿ ಎಂದು ಮನವಿ ಮಾಡಿದ್ದಾರೆ ಯಾಕೆ ಗೊತ್ತಾ?
credit: social media