ರಾಮ ಜಪದ ಲಾಭವೇನು?

ಇಂದು ಮರ್ಯಾದಾ ಪುರುಷೋತ್ತಮ, ಪ್ರಭು ಶ್ರೀರಾಮಚಂದ್ರನ ದಿನ. ರಾಮನವಮಿಯನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಗುತ್ತದೆ.

Photo credit:Twitter, facebook

ಶ್ರೀರಾಮನವಮಿ

ಮನುಷ್ಯ ರೂಪದಲ್ಲಿ ಬಂದ ಭಗವಂತ ಜನರಿಗೆ ಆದರ್ಶಪ್ರಾಯನಾಗಿ, ಆಡಳಿತಗಾರನಾಗಿ ಜೀವನದ ಉನ್ನತ ಮಾರ್ಗವನ್ನು ತೋರಿಸಿದ್ದಾನೆ.

ಆದರ್ಶಪ್ರಾಯ ರಾಮ

ಶ್ರೀರಾಮ ಜಪ ಮಾಡುವುದು ಅತ್ಯಂತ ಪುಣ್ಯ, ಫಲಪ್ರದದಾಯಕವಾಗಿದ್ದು, ಅದರಿಂದ ನಮಗಾಗುವ ಲಾಭಗಳೇನು ನೋಡೋಣ.

ರಾಮನಾಮ ಜಪಿಸಿದರೆ ಪುಣ್ಯ ಪ್ರಾಪ್ತಿ

ಅರಿಯದೆ ಮಾಡುವ ತಪ್ಪು ದೂರವಾಗುತ್ತದೆ

ಮಾನಸಿಕ ಶಾಂತಿ ಸಿಗುತ್ತದೆ

ದೈಹಿಕ ಆರೋಗ್ಯ ವೃದ್ಧಿಸುತ್ತದೆ

ಭಯ ನಾಶವಾಗುವುದು

ಶ್ರೀರಾಮ ಜಪ ಮಾಡುವುದು ಅತ್ಯಂತ ಪುಣ್ಯ, ಫಲಪ್ರದದಾಯಕವಾಗಿದ್ದು, ಅದರಿಂದ ನಮಗಾಗುವ ಲಾಭಗಳೇನು ನೋಡೋಣ.