ಅನಿರುದ್ಧ್ ಜೊತೆ ಎಸ್.ನಾರಾಯಣ್ ಸೂರ್ಯವಂಶ

ಎಸ್. ನಾರಾಯಣ್ ಈ ಹಿಂದೆ ಸಾಹಸಸಿಂಹ ವಿಷ್ಣುವರ್ಧನ್ ನಾಯಕರಾಗಿ ಸೂರ್ಯವಂಶ ಸಿನಿಮಾ ಮಾಡಿ ಹಿಟ್ ಆಗಿತ್ತು. ಈಗ ಅದೇ ಟೈಟಲ್ ನಲ್ಲಿ ಧಾರವಾಹಿ ಮಾಡಲು ಹೊರಟಿದ್ದಾರೆ.

Photo credit:Twitter

ಸೂರ್ಯವಂಶ ವಿಷ್ಣು ಹಿಟ್ ಸಿನಿಮಾ

ಕಿರುತೆರೆಯಿಂದ ಬ್ಯಾನ್ ಆಗಿದ್ದ ಅನಿರುದ್ಧ್ ಜತ್ಕಾರ್ ಈಗ ಎಸ್.ನಾರಾಯಣ್ ನಿರ್ದೇಶನದಲ್ಲಿ ಕಮ್ ಬ್ಯಾಕ್ ಮಾಡುತ್ತಿದ್ದಾರೆ. ಇದು ಅವರಿಗೆ ಕಮ್ ಬ್ಯಾಕ್ ಆಗಲಿದೆ.

ಎಸ್.ನಾರಾಯಣ್ ಮತ್ತೆ ನಿರ್ದೇಶನಕ್ಕೆ

ಅನಿರುದ್ಧ್ ಜತ್ಕಾರ್ ತೆರೆ ಮೇಲೆ ನೋಡಲು ಕಾಯುತ್ತಿದ್ದ ಅಭಿಮಾನಿಗಳಿಗೆ ಈಗ ಸಿಹಿ ಸುದ್ದಿ ಸಿಕ್ಕಂತಾಗಿದೆ. ಉದಯ ವಾಹಿನಿಯಲ್ಲಿ ಈ ಧಾರವಾಹಿ ಪ್ರಸಾರವಾಗಲಿದೆ.

ಅನಿರುದ್ಧ್ ಜೊತೆ ಎಸ್.ನಾರಾಯಣ್ ಧಾರವಾಹಿ

ಬ್ಯಾನ್ ಬಳಿಕ ಫ್ಯಾನ್ಸ್ ಗೆ ಅನಿರುದ್ಧ್ ಸಿಹಿ ಸುದ್ದಿ

ವಿವಾದಕ್ಕೀಡಾಗಿದ್ದ ಜೊತೆ ಜೊತೆಯಲಿ ಧಾರವಾಹಿ

ಮೂರೇ ತಿಂಗಳಲ್ಲಿ ಕಮ್ ಬ್ಯಾಕ್

ಕಿರುತೆರೆ ಸೆನ್ಸೇಷನಲ್ ಹೀರೋ

ಅನಿರುದ್ಧ್ ಜತ್ಕಾರ್ ತೆರೆ ಮೇಲೆ ನೋಡಲು ಕಾಯುತ್ತಿದ್ದ ಅಭಿಮಾನಿಗಳಿಗೆ ಈಗ ಸಿಹಿ ಸುದ್ದಿ ಸಿಕ್ಕಂತಾಗಿದೆ. ಉದಯ ವಾಹಿನಿಯಲ್ಲಿ ಈ ಧಾರವಾಹಿ ಪ್ರಸಾರವಾಗಲಿದೆ.