ದಕ್ಷಿಣ ವಜಿರಿಸ್ತಾನದ ಉಗ್ರರ ಭದ್ರನೆಲೆಯ ಮೇಲೆ ಭದ್ರತಾಪಡೆಗಳ ಕಾರ್ಯಾಚರಣೆ ಬಳಿಕ ಪ್ರತೀಕಾರ ತೀರಿಸಿಕೊಳ್ಳಲು ಉಗ್ರಗಾಮಿಗಳು ಭಯೋತ್ಪಾದನೆ ಸರಣಿ ದಾಳಿಗಳ ಮೂಲಕ ಅಟ್ಟಹಾಸ ಮೆರೆದಿದ್ದಾರೆ.
ಭಾನುವಾರ ಪೇಶಾವರದಲ್ಲಿ ನಡೆದ ದಾಳಿಯಲ್ಲಿ ಆತ್ಮಾಹುತಿ ಬಾಂಬರ್ ತಾಲಿಬಾನ್ ವಿರೋಧಿ ಮೇಯರ್ ಮತ್ತು ಇನ್ನೂ 11 ಜನರನ್ನು ಹತ್ಯೆಮಾಡಿದ್ದರು.