ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಗ್ಯಾಂಗ್‌ಮನ್ ಸಮಯಪ್ರಜ್ಞೆ; ತಪ್ಪಿದ ರೈಲು ಅಪಘಾತ (National News)
 
ಗ್ಯಾಂಗ್‌ಮನ್ ಸಮಯಪ್ರಜ್ಞೆಯಿಂದಾಗಿ ಅಮೃತಸರ್‌ಗೆ ಹೊರಟಿದ್ದ ಶತಾಬ್ದಿ ರೈಲು, ಸರಕು ತುಂಬಿದ್ದ ಲಾರಿಯೊಂದಕ್ಕೆ ಡಿಕ್ಕಿಯಾಗಿ ಅಪಘಾತಕ್ಕೀಡಾಗುವ ಸಾಧ್ಯತೆಯಿಂದ ಪಾರಾಗಿದೆ. ಗ್ಯಾಂಗ್‌ಮನ್ ರೈಲಿಗೆ ಕೆಂಪು ಬಾವುಟ ಪ್ರದರ್ಶಿಸಿ ಸಮಯಪ್ರಜ್ಞೆ ಮೆರೆದರು.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ರಾಷ್ಟ್ರೀಯ ಸುದ್ದಿ, National News