ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಗ್ರೆನೇಡ್ ಸ್ಫೋಟ (Srinagar)
Bookmark and Share Feedback Print
 
ಶ್ರೀನಗರ: ಶ್ರೀನಗರದ ಹನುಮಾನ್ ಮಂದಿರದ ಸಮೀಪವಿರುವ ಸಿಆರ್‌ಪಿಎಫ್ ಬಂಕರ್ ಪಕ್ಕ ಭಯೋತ್ಪಾದಕರು ಗ್ರೆನೇಡ್ ಸ್ಫೋಟಗೊಳಿಸಿದ್ದಾರೆ. ಮಂಗಳವಾರ ಈ ಪ್ರದೇಶದಲ್ಲಿ ದೇವಸ್ಥಾನಕ್ಕೆ ಬರುವ ಜನರನ್ನು ಗುರಿಯಾಗಿಸಿ ಗ್ರೆನೇಡ್ ಎಸೆಯಲಾಗಿದ್ದರೂ, ಅದು ಗುರಿ ತಪ್ಪಿ ನಿರ್ಜನ ಪ್ರದೇಶದಲ್ಲಿ ಬಿದ್ದಿತ್ತು ಎಂದು ವರದಿಗಳು ಹೇಳಿವೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಗ್ರೆನೇಡ್ ಸ್ಫೋಟ