ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಸುಫಾರಿ ಕಿಲ್ಲರ್ ಸೆರೆ (contract killer, Congress)
Bookmark and Share Feedback Print
 
ಥಾಣೆ ಜಿಲ್ಲೆಯ ಕಾಂಗ್ರೆಸ್ ಕಾರ್ಪೊರೇಟರ್ ಅನ್ನು ಕೊಲೆಗೈದ ಸುಫಾರಿ ಹಂತಕ ಕೃಷ್ಣಾಚಂದ್ರ ಪಾಂಡೆ ಅಲಿಯಾಸ್ ಅಜಯ್ (34) ಎಂಬಾತನನ್ನು ಭಾಯಂದರ್ ಪ್ರದೇಶದಲ್ಲಿ ಸೆರೆ ಹಿಡಿದಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಕಾಂಗ್ರೆಸ್, ಸುಫಾರಿ ಕಿಲ್ಲರ್