ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಶೀಘ್ರವೇ ಆರೋಪಿಗಳ ಸೆರೆ (Tamil nadu)
Bookmark and Share Feedback Print
 
ತಮಿಳುನಾಡಿನ ವಿಲ್ಲುಪುರಂ ಸಮೀಪ ಸಂಭವಿಸಿದ ರೈಲ್ವೆ ಹಳಿ ಸ್ಫೋಟದ ಕೃತ್ಯ ಉಗ್ರಗಾಮಿಗಳದ್ದು ಎಂದು ಕೇಂದ್ರ ಗೃಹ ಸಚಿವ ಪಿ.ಚಿದಂಬರಂ ತಿಳಿಸಿದ್ದಾರೆ. ಎಲ್‌ಟಿಟಿಇ ಪರ ಉಗ್ರರ ಕೃತ್ಯ ಎಂದು ಶಂಕಿಸಿರುವ ಗೃಹ ಸಚಿವರು, ತಮಿಳುನಾಡು ಪೊಲೀಸರು ಶೀಘ್ರದಲ್ಲಿಯೇ ಆರೋಪಿಗಳನ್ನು ಬಂಧಿಸಲಿದ್ದಾರೆ ಎಂದು ಹೇಳಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ತಮಿಳುನಾಡು