ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಮಗುವನ್ನು ಕೊಂದ ದುಷ್ಕರ್ಮಿಗಳು (Jaipur)
Bookmark and Share Feedback Print
 
ಜೈಪುರ: ರಾಜಸ್ತಾನದ ಭಾರತಪುರ ಜಿಲ್ಲೆಯಲ್ಲಿ ನಾಲ್ಕರ ಹರೆಯದ ಪುಟ್ಟ ಬಾಲಕಿಯನ್ನು ಅಪಹರಿಸಿರುವ ದುಷ್ಕರ್ಮಿಗಳು, ಕೊಂದು ಹಾಕಿದ್ದಾರೆ. ಉದ್ಯಮಿಯೊಬ್ಬರ ಪುತ್ರಿ ಮೇಘಾ ಎಂಬಾಕೆಯನ್ನು ಅಪಹರಿಸಿ ಐದು ಲಕ್ಷ ರೂಪಾಯಿ ಹಣದ ಬೇಡಿಕೆ ಮುಂದಿಡಲಾಗಿತ್ತು. ಆದರೆ ಪೊಲೀಸರು ತಮ್ಮನ್ನು ಹಿಂಬಾಲಿಸುತ್ತಿದ್ದಾರೆ ಎಂಬುದನ್ನು ಮನಗಂಡು ಕತ್ತು ಹಿಸುಕಿ ಮಗುವನ್ನು ಕೊಲ್ಲಲಾಗಿತ್ತು.
ಸಂಬಂಧಿತ ಮಾಹಿತಿ ಹುಡುಕಿ