ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ದೋಣಿ ದುರಂತಕ್ಕೆ 16 ಬಲಿ (Rameshwaram)
Bookmark and Share Feedback Print
 
ರಾಮೇಶ್ವರಂ: ರಾಮೇಶ್ವರಂನ ಪೆರಿಯಾಪಟ್ಟಿನಂ ಕರಾವಳಿಯಲ್ಲಿ ನಡೆದ ದೋಣಿ ದುರಂತದಲ್ಲಿ ಕನಿಷ್ಠ 16 ಮಂದಿ ನೀರು ಪಾಲಾಗಿದ್ದಾರೆ. ಇವರಲ್ಲಿ ಅನಿವಾಸಿ ಭಾರತೀಯ ಆಸ್ಟ್ರೇಲಿಯಾ ಮಹಿಳೆಯೊಬ್ಬರೂ ಸೇರಿದ್ದಾರೆ. ಈ ದೋಣಿ ಏಳು ಮಂದಿಯನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿತ್ತು.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ದೋಣಿ ದುರಂತಕ್ಕೆ 16 ಬಲಿ