ಕ್ಷಣ ಕ್ಷಣದ ತಾಜಾ ಸುದ್ದಿ, ವಿಶೇಷ ವರದಿ-ಲೇಖನಗಳಿಗಾಗಿ ನಿಮ್ಮ ವೆಬ್ದುನಿಯಾಕ್ಕೆ ಭೇಟಿ ಕೊಡಿ
2008ರಲ್ಲಿ ಅಂದಿನ ವಿತ್ತ ಸಚಿವ ಚಿದಂಬರಂ ಹಾಗೂ ಅಂದಿನ ಟೆಲಿಕಾ ಸಚಿವ ಎ.ರಾಜಾ ಅವರ ನಡುವೆ ನಡೆದ ಸಭೆಗೆ ಸಂಬಂಧಿಸಿ ದಾಖಲೆಗಳನ್ನೇ ಇರಿಸಲಾಗಿಲ್ಲ ಎಂದು ವಿತ್ತೀಯ ವ್ಯವಹಾರಗಳ ಇಲಾಖೆಯು ಹಗರಣದ ತನಿಖೆ ನಡೆಸುತ್ತಿರುವ ಜಂಟಿ ಸಂಸದೀಯ ಸಮಿತಿ (ಜೆಪಿಸಿ)ಗೆ ತಿಳಿಸಿರುವ ಹಿನ್ನೆಲೆಯಲ್ಲಿ ಬಿಜೆಪಿ ಈ ಒತ್ತಾಯ ಮಾಡಿದೆ.