ಕ್ಷಣ ಕ್ಷಣದ ತಾಜಾ ಸುದ್ದಿ, ವಿಶೇಷ ವರದಿ-ಲೇಖನಗಳಿಗಾಗಿ ನಿಮ್ಮ ವೆಬ್ದುನಿಯಾಕ್ಕೆ ಭೇಟಿ ಕೊಡಿ
ಕಳೆದ ವರ್ಷದ ಜುಲೈ 3ರಂದು ಇದೇ ಊರಿನಲ್ಲಿ ಅಮಾನ್ ಎಂಬ ಬಾಲಕ ಆಟವಾಡುತ್ತಾ, ತಲೆಗೆ ಗಂಭೀರವಾಗಿ ಗಾಯಗೊಂಡಿದ್ದ. ಆದರೆ ಪ್ರಧಾನಮಂತ್ರಿ ಮನಮೋಹನ್ ಭೇಟಿ ಪ್ರಯುಕ್ತ ಭಾರೀ ಭದ್ರತೆ ಏರ್ಪಡಿಸಿದ್ದ ಕಾರಣದಿಂದಾಗಿ ಟ್ರಾಫಿಕ್ನಲ್ಲಿ ಸಿಲುಕಿದ್ದ ಈ ಬಾಲಕನಿಗೆ ಸಕಾಲದಲ್ಲಿ ಆಸ್ಪತ್ರೆ ತಲುಪುವುದು ಸಾಧ್ಯವಾಗದೆ ದಾರಿಯಲ್ಲೇ ಮೃತಪಟ್ಟಿದ್ದ.