ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ವಿಷಪೂರಿತ ಆಹಾರ: ಇನ್ನೂ 7 ಮಂದಿ ಸಾವು
ವಿಷಪೂರಿತ ಆಹಾರ ಸೇವನೆಯಿಂದ ಇನ್ನೂ 7 ಮಂದಿ ಇಲ್ಲಿ ಸಾಯುವುದರೊಂದಿಗೆ ವೈದ್ಯಕೀಯ ಇಲಾಖೆಯ ಇಬ್ಬರು ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ. ವಿಷ್ಣಾಪುರ ಗ್ರಾಮದಲ್ಲಿ ಭಾನುವಾರ ಈದ್ ಮೇಳದ ಅಂಗಡಿಯಲ್ಲಿ ವಿಷಪೂರಿತ ಆಹಾರ ಸೇವಿಸಿ 425 ಜನರು ಅಸ್ವಸ್ಥರಾಗಿದ್ದರು.

ಈ ಘಟನೆಯಲ್ಲಿ 8 ಜನರು ಮಂಗಳವಾರ ಸತ್ತಿದ್ದು, ಇನ್ನೂ 7 ಮಂದಿ ಬುಧವಾರ ಸತ್ತರು. ಮುಖ್ಯ ವೈದ್ಯಾಧಿಕಾರಿ ಗುರುವಾರ ಇಬ್ಬರು ಸಿಬ್ಬಂದಿಗಳಾದ ಜೆ.ಕೆ. ಗುಪ್ತಾ ಮತ್ತು ರಂಜನಾ ಎಂಬವರನ್ನು ತಕ್ಷಣವೇ ಅಮಾನತುಗೊಳಿಸಿದರು ಎಂದು ಮೂಲಗಳು ಹೇಳಿವೆ.

ಇದಲ್ಲದೇ ಈ ವಿಷಯದ ಬಗ್ಗೆ ವಾರದಲ್ಲಿ ವರದಿ ನೀಡುವಂತೆ ವೈದ್ಯಕೀಯ ಮತ್ತು ಆರೋಗ್ಯ ಇಲಾಖೆ ಹೆಚ್ಚುವರಿ ನಿರ್ದೇಶಕ ಚತುರ್ವೇದಿ ಆದೇಶಿಸಿದ್ದಾರೆ.
ಮತ್ತಷ್ಟು
ಜಯಾ ಆರೋಪದ ವಿರುದ್ಧ ಹಕ್ಕು ಚ್ಯುತಿ
ಸ್ಲೀಪರ್ ಕೋಚ್‌ಗಳಲ್ಲಿ ಮಧ್ಯದ ಬರ್ತ್
ಚುನಾವಣಾ ಆಯೋಗದ ಕ್ರಮದ ವಿರುದ್ಧ ಟೀಕೆ
ಒಪ್ಪಂದದ ಒಮ್ಮತಕ್ಕೆ ಈಗಲೂ ಪ್ರಯತ್ನ:ಪಿಎಂ
ರಾಜ್ಯ ಕಾಂಗ್ರೆಸ್‌ನಲ್ಲಿ ಬದಲಾವಣೆ ಗಾಳಿ
ಎಐಎಡಿಎಂಕೆ ಶಾಸಕರ ಸಾಮೂಹಿಕ "ಎತ್ತಂಗಡಿ"