ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ದಿ,24ರಂದು ಶಿವಾನಿ ಭಟ್ನಾಗರ ಕೊಲೆ ತೀರ್ಪು
ಇಂಡಿಯನ್ ಎಕ್ಸಪ್ರೆಸ್ ವರದಿಗಾರ್ತಿ ಶಿವಾನಿ ಭಟ್ನಾಗರ್ ಕೊಲೆ ಪ್ರಕರಣದಲ್ಲಿ ಅಪರಾಧಿಗಳು ಎಂದು ಸಾಬೀತಾಗಿರುವ ನಾಲ್ವರ ವಿರುದ್ಧ ತ್ವರಿತ ನ್ಯಾಯಾಲಯವು ಬರುವ ಸೋಮವಾರ, ಮಾರ್ಚ್ 24 ರಂದು ಶಿಕ್ಷೆಯನ್ನು ಪ್ರಕಟಿಸಲಿದೆ.

ಶಿವಾನಿ ಭಟ್ನಾಗರ ಕೊಲೆ ಪ್ರಕರಣದ ಆರೋಪಿಯಾಗಿರುವ ಹರಿಯಾಣದ ಐಪಿಎಸ್ ಪೊಲೀಸ್ ಅಧಿಕಾರಿ ಆರ್ ಕೆ ಶರ್ಮಾ ಸೇರಿದಂತೆ ಮೂವರು ಅಪರಾಧಿಗಳು ಕೊಲೆಯಲ್ಲಿ ನೇರ ಸಂಬಂಧ ಹೊಂದಿದ್ದಾರೆ ಎಂದು ನ್ಯಾಯಾಲಯ ತೀರ್ಪು ನೀಡಿದೆ.

ರಾಜೇಂದ್ರ ಶಾಸ್ತ್ರಿ ಎಕಸದಸ್ಯ ನ್ಯಾಯಪೀಠದ ಎದುರು ಸಿಬಿಐ ಪರ ವಾದಿಸಿದ ನ್ಯಾಯವಾದಿಗಳು ಆಪಾದಿತರಿಗೆ ಮರಣ ದಂಡನೆ ಶಿಕ್ಷೆ ವಿಧಿಸಬೇಕು ಎಂದು ವಾದ ಮಾಡಿದರು. ಸುಮಾರು ಮೂರು ಗಂಟೆಗಳ ಕಾಲ ವಾದಿ ಪ್ರತಿವಾದಿಗಳ ನಡುವೆ ನಡೆದ ವಾದ-ವಿವಾದಗಳನ್ನು ಆಲಿಸಿದ ನಂತರ ನ್ಯಾಯಾಧೀಶರ ಶಿಕ್ಷೆಯನ್ನು ಸೋಮವಾರ ಪ್ರಕಟಿಸುವುದಾಗಿ ಹೇಳಿದರು.
ಮತ್ತಷ್ಟು
ಭ್ರಷ್ಟಾಚಾರ ತಡೆಗೆ ಸೂಕ್ತ ಕ್ರಮ -ಪಚೋರಿ
ನಕ್ಸಲ್ ಸಮಸ್ಯೆ ನಿಗ್ರಹ ಅಗತ್ಯ
ಸರಬ್ಜಿತನನ್ನು ಗಲ್ಲಿಗೇರಿಸಬಹುದು: ಪತ್ನಿ
ಅಡ್ವಾಣಿಯವರ ಮೈ ಕಂಟ್ರಿ ಮೈ ಲೈಫ್ ಬಿಡುಗಡೆ
ಗೋವಾದಲ್ಲಿ ಇಸ್ರೇಲಿ ಮಹಿಳೆಯ ನಿಗೂಢ ಸಾವು
ಹೃದಯಾಘಾತ: ನಟ ರಘುವರನ್ ಸಾವು