ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಹಕ್ಕಿಜ್ವರ: ತ್ರಿಪುರಾಕ್ಕೆ ಬಾಂಗ್ಲಾದ ಭೀತಿ
ನೆರೆಯ ಬಾಂಗ್ಲಾದೇಶದಲ್ಲಿ ಹಕ್ಕಿಜ್ವರವು ನಿಯಂತ್ರಣಕ್ಕೆ ಬಾರದಿರುವುದು ತ್ರಿಪುರಾದಲ್ಲಿ ಈ ಬಾಧೆಯ ಭೀತಿಯನ್ನು ಮುಂದುವರಿಸಿದೆ.

ರಾಜ್ಯದಲ್ಲಿ ಎಚ್5ಎನ್1 ವೈರಸ್ ಹಬ್ಬಿದ್ದು, ಪಕ್ಷಿವಧಾ ಕಾರ್ಯವು ಮುಂದುವರಿದಿದ್ದರೂ, ಬಾಂಗ್ಲಾದ ಹಕ್ಕಿಜ್ವರ ಪೀಡಿತ ಪ್ರದೇಶವು ಗಡಿಪ್ರದೇಶದ ಗ್ರಾಮಗಳಿಗೆ ಅತೀ ಸಮೀಪದಲ್ಲಿರುವ ಕಾರಣ ಪ್ರಯೋಜನವಾಗುತ್ತಿಲ್ಲ ಎಂದು ಪಶು ಸಂಪನ್ಮೂಲ ಇಲಾಖಾ ನಿರ್ದೇಶಕ ಆಶಿಶ್ ರಾಯ್ ಬರ್ಮನ್ ಹೇಳಿದ್ದಾರೆ.

ದಲಾಯ್ ಮತ್ತು ಸದರ್ ಉಪವಿಭಾಗಗಳಲ್ಲಿ ಈ ರೋಗ ಕಾಣಿಸಿಕೊಂಡಿರುವ ಗ್ರಾಮಗಳು, ಬಾಂಗ್ಲಾದೇಶದ ಗ್ರಾಮಗಳಿಗೆ ಅತಿ ಸಮೀಪವಾಗಿದೆ. ಬಾಂಗ್ಲಾದಲ್ಲಿಯೂ ನಿಯಂತ್ರಣ ಕ್ರಮ ಕೈಗೊಳ್ಳದಿದ್ದರೆ, ಇಲ್ಲಿ ಕೈಗೊಳ್ಳುವ ನಿಯಂತ್ರಣ ಕ್ರಮಗಳು ಫಲಿಸಲಾರವು ಎಂದು ಅವರು ಹೇಳಿದ್ದಾರೆ.
ಮತ್ತಷ್ಟು
ಪ್ರಧಾನಿ ಸ್ಪಷ್ಟನೆಗೆ ಎನ್‌ಡಿಎ ಒತ್ತಾಯ
ಪ್ರಧಾನಿ ಹೇಳಿಕೆಗೆ ಸಿಪಿಐ(ಎಂ) ತಿರುಗೇಟು
ಪ.ಬಂಗಾಳ ಸರಕಾರವನ್ನು ಟೀಕಿಸಿದ ಸೋನಿಯಾ
ಏಕಕಾಲಕ್ಕೆ 10ಉಪಗ್ರಹಗಳ ಉಡಾವಣೆ
ಬಿಸಿಲ ಬೆಗೆಗೆ ಇಬ್ಬರ ಬಲಿ
ಸಂವಿಧಾನದ ಆಶಯಕ್ಕೆ ದಕ್ಕೆ: ಆಡ್ವಾಣಿ