ಮುಂಬೈ: ಭಾರತೀಯ ಕ್ರಿಕೆಟ್ ಗಾಗಿ ಎಷ್ಟೇ ಕೊಡುಗೆ ನೀಡಿದ್ದರೂ ಗೌರವಯುತವಾಗಿ ವಿದಾಯ ಸಿಗುವ ಭಾಗ್ಯ ಸಿಕ್ಕಿರುವುದು ಕೆಲವೇ ಕ್ರಿಕೆಟಿಗರಿಗೆ ಮಾತ್ರವೇ. ಧೋನಿಗೂ ಇದೇ ಗತಿ ಬಾರದಿರಲಿ ಎಂದು ಮಾಜಿ ನಾಯಕ ಅನಿಲ್ ಕುಂಬ್ಳೆ ಹೇಳಿದ್ದಾರೆ.ಇತ್ತೀಚೆಗೆ ಧೋನಿ ನಿವೃತ್ತಿ ಬಗ್ಗೆ ಕೇಳಿಬರುತ್ತಿರುವ ಒತ್ತಾಯಗಳ ಬಗ್ಗೆ ಪ್ರತಿಕ್ರಿಯಿಸಿರುವ ಕುಂಬ್ಳೆ ಬಿಸಿಸಿಐ ಧೋನಿ ಜತೆಗೆ ಕೂತು ಈ ಬಗ್ಗೆ ಮಾತನಾಡಬೇಕು. ಒಂದು ವೇಳೆ ಅವರು ಮುಂಬರುವ ಟಿ20 ವಿಶ್ವಕಪ್ ನಲ್ಲಿ ಆಡುವುದಿದ್ದರೆ ಅವರಿಗೆ ಈಗ