ಸಿಡ್ನಿ: ಟೀಂ ಇಂಡಿಯಾದಲ್ಲಿ ಈಗ ಎಲ್ಲರೂ ಗಾಯಾಳುಗಳೇ. ಅಂತಿಮ ಟೆಸ್ಟ್ ಪಂದ್ಯಕ್ಕೆ ಆಡುವ ಬಳಗ ಹೊಂದಿಸುವುದೇ ತಲೆನೋವಿನ ವಿಚಾರ. ಇಂತಹ ಸಂದರ್ಭದಲ್ಲಿ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಬೇಕಿದ್ದರೆ ನಾನು ನಿವೃತ್ತಿಯಿಂದ ಹೊರಬಂದು ಆಡಲು ರೆಡಿ ಎಂದಿದ್ದಾರೆ!