ನವದೆಹಲಿ : ಡಿಸೆಂಬರ್ ಅಂತ್ಯದ ವೇಳೆ ರಾಜ್ಯದ ಎಲ್ಲರಿಗೂ ಕೊರೊನಾ ಲಸಿಕೆ ನೀಡಲಾಗುವುದು ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಹೇಳಿದ್ದಾರೆ.