ಮುಂಬೈಯಿಂದ ಬಂದು ಕೇವಲ ಒಂದು ಚಿತ್ರದಲ್ಲೇ ಇಡೀ ಕರ್ನಾಟಕದ ಜನತೆಯನ್ನು ತನ್ನತ್ತ ತಿರುಗಿ ನೋಡುವಂತೆ ಮಾಡಿದ ಬೆಡಗಿಗೆ ಈಗ ಕನ್ನಡದಲ್ಲಿ ಸಾಕಷ್ಟು ಅವಕಾಶಗಳಿವೆ. ಈಗ ಆಕೆಯ ಹಾದಿಯಲ್ಲೇ ಮುಂದುವರಿಯುವ ಪ್ರಯತ್ನವನ್ನು ಆಕೆಯ ತಂಗಿಯೂ ಮಾಡುತ್ತಿದ್ದಾರೆ.
ಸುದೀಪ್ ಇಂಥಾ ಪಾತ್ರಗಳಲ್ಲಿ ಅಭಿನಯಿಸಬಲ್ಲರು ಎಂಬುದು ರಂಗ ಎಸ್ಎಸ್ಎಲ್ಸಿ ಚಿತ್ರದಲ್ಲಿಯೇ ಸಾಬೀತಾಗಿತ್ತು. ಅವರೊಂಥರಾ ಅಣೆಕಟ್ಟೆ ಕಟ್ಟಬಾರದ ನದಿಯಿದ್ದಂತೆ. ಚಿತ್ರದ ಕಥೆ, ಆಶಯ, ಸಂಭಾಷಣೆ ಮತ್ತು ಕ್ಯಾಮರಾಕೋನವನ್ನು ವಿವರಿಸಿಬಿಟ್ಟರೆ ಸಾಕು;