ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಸತ್ಯಂ ವಂಚನೆಯ ಪ್ರಕರಣವಾಗಿದೆ:ಚಿದಂಬರಂ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸತ್ಯಂ ವಂಚನೆಯ ಪ್ರಕರಣವಾಗಿದೆ:ಚಿದಂಬರಂ
PTI
ಸತ್ಯಂ ಕಂಪ್ಯೂಟರ್‌ ವಹಿವಾಟಿನಿಂದ ಕುಸಿತ ಅನುಭವಿಸದೇ ವಂಚನೆಯಿಂದ ಕುಸಿತಗೊಂಡಿದೆ ಎಂದು ಕೇಂದ್ರ ಗೃಹಖಾತೆ ಸಚಿವ ಪಿ.ಚಿದಂಬರಂ ಹೇಳಿದ್ದಾರೆ.

ದೇಶದಲ್ಲಿ ಜಾಗತಿಕ ಆರ್ಥಿಕ ಕುಸಿತದಿಂದಾಗಿ ಪ್ರಮುಖ ಬ್ಯಾಂಕ್‌ಗಳು ನಷ್ಟ ಅನುಭವಿಸಿಲ್ಲ ಅಥವಾ ಯಾವುದೇ ಬ್ಯಾಂಕ್‌ಗಳು ದಿವಾಳಿಯಾಗಿಲ್ಲ.ಪ್ರಸಕ್ತ ವರ್ಷ ಜಗತ್ತಿಗೆ ಹೀನಾಯ ಸ್ಥಿತಿಯಾದರೇ ಭಾರತಕ್ಕೆ ಅಲ್ಪಕಷ್ಟದ ವರ್ಷವಾಗಿದೆ ಎಂದು ಸಚಿವ ಚಿದಂಬರಂ ತಿಳಿಸಿದ್ದಾರೆ.

2008-09ರ ಆರ್ಥಿಕ ಸಾಲಿನಲ್ಲಿ ಭಾರತದ ಆರ್ಥಿಕ ಅಭಿವೃದ್ಧಿ ದರ ಶೇ.7 ರಷ್ಟಾಗಲಿದೆ. ಸಾರ್ವಜನಿಕ ಕ್ಷೇತ್ರದ ಬ್ಯಾಂಕ್‌ಗಳು ಸುಮಾರು 60 ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ವಂಚನೆ ಪ್ರಕರಣಗಳು ಜಗತ್ತಿನ ಎಲ್ಲಾ ರಾಷ್ಟ್ರಗಳಲ್ಲಿ ನಡೆಯುತ್ತವೆ. ಆದರೆ ಸತ್ಯಂ ವಂಚನೆಯನ್ನು ವ್ಯವಸ್ಥಾಪನಾ ಮಂಡಳಿ ಅಥವಾ ಅಡಳಿತ ಮಂಡಳಿ ಮತ್ತು ಲೆಕ್ಕಪರಿಶೋಧಕರಿಂದ ಕೂಡಾ ಪತ್ತೆ ಮಾಡಲು ಸಾಧ್ಯವಾಗದಿರುವುದು ವಿಷಾದನೀಯ ಸಂಗತಿಯಾಗಿದೆ. ಇಂತಹ ಪ್ರಕರಣಗಳನ್ನು ಪತ್ತೆ ಹಚ್ಚಲು ವ್ಯವಸ್ಥೆಯನ್ನು ಬಲಪಡಿಸಬೇಕಾಗಿದೆ ಎಂದು ಸಚಿವ ಚಿದಂಬರಂ ಹೇಳಿದ್ದಾರೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple, Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಫಾರೆಕ್ಸ್: ರೂಪಾಯಿ ಮೌಲ್ಯ ಬಲವರ್ಧನೆ
ಕಂಪೆನಿ ಕಾನೂನು ಮಂಡಳಿಯ ಆದೇಶ
ನೂತನ 'ಲಿನಿಯ' ಕಾರು
ಜೀ ಎಂಟರ್‌ಟೇನ್‌ಮೆಂಟ್‌‌ ನಿವ್ವಳ ಲಾಭದಲ್ಲಿ ಕುಸಿತ
ಸರಕಾರಕ್ಕೆ ಸತ್ಯಂ ಮಾರಾಟದ ಉದ್ದೇಶವಿಲ್ಲ:ಗುಪ್ತಾ
ಮುಂದಿನ ವರ್ಷದಲ್ಲಿ ಪ್ಯಾಕೇಜ್‌ ಘೋಷಣೆಯಿಲ್ಲ