ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಸನ್ನದ್ಧರಾಗಿರಲು ಬಿಎಸ್‌ಎಫ್ ಜವಾನರಿಗೆ ಸೂಚನೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸನ್ನದ್ಧರಾಗಿರಲು ಬಿಎಸ್‌ಎಫ್ ಜವಾನರಿಗೆ ಸೂಚನೆ
PTI
ರಾಜಸ್ಥಾನ ಪ್ರದೇಶದಲ್ಲಿರುವ ಪಾಕಿಸ್ತಾನ ಗಡಿಯಲ್ಲಿ ನಿಯೋಜಿತರಾಗಿರುವ ಗಡಿ ಭದ್ರತಾ ಪಡೆಯ ಸಿಬ್ಬಂದಿಗಳಿಗೆ ಎಂತಹುದೇ ಪರಿಸ್ಥಿತಿಗಳಿಗೂ ಮಾನಸಿಕ ಮತ್ತು ದೈಹಿಕವಾಗಿ ಸನ್ನದ್ಧರಾಗಿರಿ ಎಂದು ಹಿರಿಯ ಅಧಿಕಾರಿಯೊಬ್ಬರು ಗುರುವಾರ ಸೂಚಿಸಿದ್ದಾರೆ.

ರಾಜಸ್ಥಾನ ಗಡಿ ಪ್ರದೇಶದಲ್ಲಿರುವ ಜವಾನರನ್ನುದ್ದೇಶಿಸಿ ಮಾತನಾಡಿರುವ ಬಿಎಸ್ಎಫ್ ಎಡಿಜಿ ಯು.ಕೆ.ಬನ್ಸಾಲ್ ಅವರು, ಯುದ್ಧದಂತಹ ಪರಿಸ್ಥಿತಿ ಇಲ್ಲದಿದ್ದರೂ, ಯಾವುದೇ ಸವಾಲನ್ನು ಎದುರಿಸಲು ಅವರು ಸನ್ನದ್ಧರಾಗಿಬೇಕು ಎಂದು ಹೇಳಿದ್ದಾರೆ.
ರಾಜಸ್ಥಾನದ ಗಡಿಪ್ರದೇಶಗಳಲ್ಲಿನ ಭದ್ರತೆಯ ಪರಾಮರ್ಷೆಗಾಗಿ ಮೂರು ದಿನಗಳ ಭೇಟಿ ನೀಡಿರುವ ಅವರು ಜೈಸಲ್ಮೇರ್‌ನ ಅತ್ಯಂತ ಸೂಕ್ಷ್ಮ ಪ್ರದೇಶಕ್ಕೆ ಭೇಟಿ ನೀಡಿದರು.

ಗಡಿ ಪ್ರದೇಶದಲ್ಲಿರುವ ಹಳ್ಳಿಗಳವರಿಗೆ ಸ್ಥಳತೊರೆಯುವಂತೆ ಹೇಳಲಾಗಿದೆ ಎಂಬ ಮಾಧ್ಯಮಗಳ ವರದಿಯನ್ನು ವದಂತಿಗಳು ಎಂದು ಅವರು ತಳ್ಳಿಹಾಕಿದ್ದು, ಅಂತಹ ಕಾರ್ಯಗಳು ನಡೆಯುತ್ತಿಲ್ಲ ಎಂದು ನುಡಿದರು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ವಿಐಪಿ ಭದ್ರತೆಗೆ ಹೊಸ ಸಂಸ್ಥೆ ರಚಿಸಿ: ಎನ್‌ಎಸ್‌ಜಿ
ಸಿಬಿಐ ತನಿಖೆ ಅಗತ್ಯವಿಲ್ಲ-ಮಾಯಾ
ಕ್ರಿಸ್‌ಮಸ್: ಗೋವಾದಲ್ಲಿ ಬಿಗಿಭಧ್ರತೆ, ಕಟ್ಟೆಚ್ಚರ
ಉ.ಪ್ರ. ಬಂದ್‌ ಕರೆ: ಪೊಲೀಸರಿಂದ ಗೋಲಿಬಾರ್
ಇಂಜೀನಿಯರ್ ಹತ್ಯೆ ಪ್ರಕರಣ:ಯುಪಿ ಬಂದ್
ಕಾಶ್ಮೀರ: ಅಂತಿಮ ಹಂತದಲ್ಲಿ ಶೇ.34 ಮತದಾನ