ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ನ್ಯಾಯಾಧೀರ ಭ್ರಷ್ಟಾಚಾರ-ಹೊಸ ಪದ್ದತಿ ಅಗತ್ಯ: ಭಾರದ್ವಾಜ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ನ್ಯಾಯಾಧೀರ ಭ್ರಷ್ಟಾಚಾರ-ಹೊಸ ಪದ್ದತಿ ಅಗತ್ಯ: ಭಾರದ್ವಾಜ್
ನ್ಯಾಯಾಧೀಶರ ನೇಮಕ ಮತ್ತು ಅವರ ವಿರುದ್ದ ದಾಖಲಾಗುವ ಪ್ರಕರಣದ ವಿಚಾರಣೆಗೆ ಸಂಬಂಧಿಸಿದಂತೆ ಈಗಿರುವ ಆಂತರಿಕ ತನಿಖಾ ಪ್ರಕ್ರಿಯೆ ಸಂಪೂರ್ಣವಾಗಿ ವಿಫಲವಾಗಿದ್ದು, ಹೊಸ ಪದ್ದತಿಯ ಅಗತ್ಯವಿದೆ ಎಂದು ಕೇಂದ್ರ ಕಾನೂನು ಸಚಿವ ಎಚ್.ಆರ್.ಭಾರದ್ವಾಜ್ ತಿಳಿಸಿದ್ದಾರೆ.

ನ್ಯಾಯಾಧೀಶರ ನೇಮಕ ಮತ್ತು ಅವರ ಕುರಿತಂತೆ ನಡೆಸಬೇಕಾದ ತನಿಖೆಗೆ ಹೊಸ ಪ್ರಕ್ರಿಯೆ ಜಾರಿಗೆ ತರಬೇಕಾಗಿದೆ ಎಂದು ಅವರು ವಿಚಾರ ಸಂಕಿರಣದಲ್ಲಿ ಮಾತನಾಡುತ್ತ ಹೇಳಿದರು.

ಹೊಸ ತನಿಖಾ ಪದ್ದತಿ ಆಚರಣೆಗೆ ತರುವ ಬಗ್ಗೆ ನನ್ನ ಸಂಪೂರ್ಣ ಬೆಂಬಲವಿದೆ. ಈ ಬಗ್ಗೆ ಸಂಸತ್ ಸಹ ಒಪ್ಪಿಗೆ ನೀಡಬೇಕು ಎಂದು ಅವರು ವಿವರಿಸಿದರು.

ಭ್ರಷ್ಟಾಚಾರದಲ್ಲಿ ತೊಡಗಿದ್ದ ನ್ಯಾಯಾಧೀಶರ ತನಿಖೆ ಮತ್ತು ನೂತನ ನ್ಯಾಯಾಧೀಶರ ನೇಮಕ ಕುರಿತಂತೆ ಇತ್ತೀಚೆಗೆ ಉಂಟಾಗಿದ್ದ ವಿವಾದದ ಹಿನ್ನೆಲೆಯಲ್ಲಿ ಭಾರದ್ವಾಜ್ ಅವರ ಹೇಳಿಕೆ ಮಹತ್ವ ಪಡೆದುಕೊಂಡಿದೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple, Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಲೋಕಸಭೆ ಅಖಾಡ: ಸೋನಿಯಾ v /s ಎಲ್.ಕೆ.ಆಡ್ವಾಣಿ
'ಸ್ಲಮ್‌ಡಾಗ್..' ವಿರುದ್ಧದ ಮೊಕದ್ದಮೆ ಹೈಕೋರ್ಟಲ್ಲಿ ವಜಾ
ಚುನಾವಣಾ ಆಯೋಗ ಗೃಹ ಕಾರ್ಯದರ್ಶಿ ಜತೆ ಚರ್ಚೆ
ಲೋಕಸಭಾ ಸ್ಪರ್ಧೆಗೆ ಲಾಲೂ
ಕೋಲ್ಕತಾ: ತಾಯಿ-ಮಗುವಿಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು
ಒರಿಸ್ಸಾ: ರೈಲು-ಜೀಪ್ ಡಿಕ್ಕಿ-ವಧು ಸೇರಿ 14ಸಾವು