ಲೋಕಸಭಾ ಚುನಾವಣಾ ಪ್ರಚಾರರ್ಥ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ರಾಜನಾಥ್ ಸಿಂಗ್ ಮಂಗಳವಾರ ನೆಡುಂಬಶ್ಶೇರಿಗೆ ಆಗಮಿಸಿದ್ದು, ಕೇರಳದ ಆಡಳಿತ ಪಕ್ಷವಾದ ಸಿಪಿಐ-ಎಂ ಮೇಲೆ ಹರಿಹಾಯ್ದಿದ್ದಾರೆ. ಎಡಪಕ್ಷಗಳು ರಾಷ್ಟ್ರವಿರೋಧಿ ಪಿಡಿಪಿ ಹಾಗೂ ಕೋಮುವಾದಿ ಜಮಾತ್-ಇ-ಇಸ್ಲಾಮಿ ಜತೆ ಸೌಹಾರ್ದ ಬೆಳೆಸಿದ್ದು, ಇದು ದೇಶದ ಜಾತ್ಯತೀತ ನಿಲುವಿಗೆ ದೊಡ್ಡ ಸವಾಲಾಗಿದೆ ಎಂದಿದ್ದಾರೆ. |