ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಪಂಬಾಜ್: ಹಗಲು ಕರ್ಫ್ಯೂ ಹಿಂತೆಗೆತ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಪಂಬಾಜ್: ಹಗಲು ಕರ್ಫ್ಯೂ ಹಿಂತೆಗೆತ
ಗಲಭೆ ಪೀಡಿತ ಪಂಜಾಬಿನ ಕೆಲವು ಪ್ರದೇಶಗಳಲ್ಲಿ ಪರಿಸ್ಥಿತಿ ಸುಧಾರಿಸಿರುವ ಕಾರಣ ಹಗಲು ಕರ್ಫ್ಯೂವನ್ನೂ ಹಿಂತೆಗೆದುಕೊಳ್ಳಲಾಗಿದೆ.

ವಿಯೆನ್ನಾದಲ್ಲಿ ಕಳೆದ ಭಾನುವಾರ ಸಿಖ್ ಗುರುವೊಬ್ಬರ ಹತ್ಯೆ ನಡೆದ ಹಿನ್ನೆಲೆಯಲ್ಲಿ ಪಂಜಾಬಿನಾದ್ಯಂತ ಹಿಂಸಾಚಾರದ ಪ್ರತಿಭಟನೆ ನಡೆಸಲಾಗಿದ್ದು ಈ ವೇಳೆ ಮೂರು ಮಂದಿ ಪ್ರಾಣ ಕಳೆದುಕೊಂಡಿದ್ದರು.

ಗಲಭೆ ಪೀಡಿತ ಪ್ರದೇಶಗಳಲ್ಲಿ ಪರಿಸ್ಥಿತಿಯು ಶಾಂತವಾಗಿದ್ದು, ರಾಜ್ಯದ ಯಾವುದೇ ಭಾಗದಲ್ಲೂ ಅಹಿತಕಾರಿ ಘಟನೆಗಳು ನಡೆದಿರುವ ವರದಿಯಾಗಿಲ್ಲ ಎಂದು ಅಧಿಕೃತ ಮೂಲಗಳು ತಿಳಿಸಿವೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ವಂಶಾಡಳಿತ: ಉಪಮುಖ್ಯಮಂತ್ರಿಯಾಗಿ ಸ್ಟಾಲಿನ್‌ಗೆ ಬಡ್ತಿ
ಪುಟ್ಟಬಾಟಲಿಯಲ್ಲಿ ಅಧಿಕ ಮಧ್ಯದಂತಿದೆ ಸಂಪುಟ: ಅರುಣ್ ಜೇಟ್ಲಿ
ಸಿಂಗ್ ಸಂಪುಟದ 9 ಸಚಿವರಿಗೆ ಅಪರಾಧಿ ಹಿನ್ನೆಲೆ
ನೂತನ ಸಂಪುಟದ ಸಚಿವರು,ಖಾತೆಯ ಸಂಪೂರ್ಣ ವಿವರ
ಆರ್‌ಜೆಡಿಗೆ ಪುನರುಜ್ಜೀವನ ನೀಡಲಿರುವ ಲಾಲೂ
ತಿರುಮಲದಲ್ಲಿ ಜೂನ್ 6ರಿಂದ ಜ್ಯೇಷ್ಠಾಭಿಷೇಕಂ